September 21, 2024
ಚಿಕ್ಕಮಗಳೂರು ಜಿಲ್ಲೆಯ ಕಳಸದ ಶ್ರೀ ಸುಧೀರ್ ಭಂಡಾರಿಯವರ ಪತ್ನಿ
ಯವರು ಅಕ್ಟೋಬರ್ 5 ರ ಶುಕ್ರವಾರ ತಮ್ಮ ಹುಟ್ಟು ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದ್ದಾರೆ.

ಹುಟ್ಟು ಹಬ್ಬದ ಈ ಶುಭದಿನದಂದು ಅವರಿಗೆ

ಅವರ ಪತಿ, ತಂದೆ, ತಾಯಿ,

ಅಣ್ಣ, ಮಗ ಮಾಸ್ಟರ್ ಇಶಾನ್ ಭಂಡಾರಿ,

ಶ್ರೀಮತಿ ಯಶೋಧ ವಿಠಲ್ ಭಂಡಾರಿ,

ಶ್ರೀಮತಿ ವಿನಂತಿ ಜಯರಾಮ್ ಭಂಡಾರಿ ಮುಂಬಯಿ,

ಅಕ್ಕ ತಂಗಿಯರು ಹಾಗೂ ಬಂಧುಮಿತ್ರರು ಶುಭ ಹಾರೈಸುತ್ತಿದ್ದಾರೆ.

 

ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಶ್ರೀಮತಿ ದಿವ್ಯಾ ಸುಧೀರ್ ಭಂಡಾರಿಯವರಿಗೆ ಶ್ರೀ ದೇವರು ಆಯುರಾರೋಗ್ಯವನ್ನು ನೀಡಿ ಆಶೀರ್ವದಿಸಲಿ ಎಂದು ಹಾರೈಸುತ್ತಾ, ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳನ್ನು ಕೋರುತ್ತಿದ್ದೇವೆ.
“ಭಂಡಾರಿವಾರ್ತೆ.”

Leave a Reply

Your email address will not be published. Required fields are marked *