September 20, 2024

ಕೂಳೂರು ದಿವಂಗತ ಶೀ ಗೋವಿಂದ ಭಂಡಾರಿ ಮತ್ತು ಶೀಮತಿ ಕಮಲ ಭಂಡಾರಿ ದಂಪತಿಯ ಪುತ್ರ  ಶ್ರೀ ಬಿ. ಕೆ. ಶೇಖರ್ ಕೂಳೂರು ಆಗಸ್ಟ್ 19 ನೇ ಬುಧವಾರದಂದು ನಿಧನರಾದರು.

ಇವರು ಶಿರಿಯಾರ ಸಿ.ಎ ಬ್ಯಾಂಕ್ ನಲ್ಲಿ ಜನರಲ್ ಮ್ಯಾನೇಜರ್ ಆಗಿ ಸೇವೆ ಸಲ್ಲಿಸಿ ನಿವೃತ್ತ ಜೀವನ ನಡೆಸುತ್ತಿದ್ದರು . ಶ್ರೀ ಬಿ.ಕೆ.ಶೇಖರ್ ಕೂಳೂರುರವರು ಪತ್ನಿ, ಮಕ್ಕಳು, ಅಳಿಯಂದಿರು, ಮೊಮ್ಮಗಳು ಮತ್ತು ಬಂದು ಬಳಗವನ್ನು ಅಗಲಿದ್ದಾರೆ.

ಇವರ ಅಗಲುವಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಕುಟುಂಬಸ್ಥರಿಗೆ ಶ್ರೀ ದೇವರು ಅನುಗ್ರಹಿಸಲಿ ಮತ್ತು ಅಗಲಿದ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಭಂಡಾರಿ ಕುಟುಂಬಗಳ ಮನ ಮನದ ಮಾತು ಭಂಡಾರಿ ವಾರ್ತೆ ಹಾರೈಸುತ್ತದೆ.

 

-ಭಂಡಾರಿವಾರ್ತೆ

Leave a Reply

Your email address will not be published. Required fields are marked *