September 20, 2024
ಶ್ರೀಮತಿ ಸಂಜೀವಿ ಭಂಡಾರ್ತಿ ಮತ್ತು ಮಕ್ಕಳು ಕಾರ್ಕಳದ ಹಿರಿಯಂಗಡಿ ಶಿವತಿಕೆರೆ ಉಮಾಮಹೇಶ್ವರಿ ದೇವಸ್ಥಾನದ ಬಳಿ ನೂತನವಾಗಿ ನಿರ್ಮಿಸಿರುವ ಭ್ರಮರ ನಿವಾಸದ ಗೃಹ ಪ್ರವೇಶ ಜುಲೈ 5 ರಂದು ಅದ್ಧೂರಿಯಾಗಿ ಜರುಗಿತು. ಗೃಹ ಪ್ರವೇಶ ಹಾಗೂ ಮರುದಿನ ನಡೆದ ಸತ್ಯನಾರಾಯಣ ಪೂಜೆಯಲ್ಲಿ ಕುಟುಂಬಸ್ಥರು, ಬಂಧು ಮಿತ್ರರು, ಸ್ನೇಹಿತರು ಪಾಲ್ಗೊಂಡು ಶುಭ ಹಾರೈಸಿದರು. 
ನೂತನವಾಗಿ ನಿರ್ಮಾಣ ಮಾಡಲಾಗಿರುವ ಮನೆಯಲ್ಲಿ ಎಲ್ಲರಿಗೂ ದೇವರು ಸುಖ, ಶಾಂತಿ ನೆಮ್ಮದಿಯ ಬದುಕನ್ನು ಕಲ್ಪಿಸಲಿ, ಅವರ ಆಶೋತ್ತರಗಳನ್ನು ಈಡೇರಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆ ಶುಭ ಹಾರೈಸುತ್ತದೆ. 
ಭಂಡಾರಿ ವಾರ್ತೆ

Leave a Reply

Your email address will not be published. Required fields are marked *