September 21, 2024
ಫೆಬ್ರವರಿ  9 ರ ಶುಕ್ರವಾರ ಕಾರ್ಕಳದಲ್ಲಿ ಮಾಸ್ಟರ್ ದಿಗಂತ್ ನ 9 ನೇ ಹುಟ್ಟು ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಕಾರ್ಕಳದ ಸರ್ಕಾರಿ ಪಾಲಿಟೆಕ್ನಿಕ್ ನಲ್ಲಿ ಉದ್ಯೋಗದಲ್ಲಿರುವ ಶ್ರೀ ದಿನಕರ್ ಭಂಡಾರಿ ಶಿರಾಳಕೊಪ್ಪ ಮತ್ತು ಶ್ರೀಮತಿ ಮಮತಾ ದಿನಕರ್ ಭಂಡಾರಿ ದಂಪತಿಗಳ ಪುತ್ರನಾಗಿರುವ ಮಾಸ್ಟರ್ ದಿಗಂತ್ ಕಾರ್ಕಳದ K M E S ಇಂಗ್ಲೀಷ್ ಮೀಡಿಯಂ ಸ್ಕೂಲ್ ನಲ್ಲಿ ಮೂರನೆಯ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ದಿಗಂತ್ ಗೆ ತಂದೆ, ತಾಯಿ, ತಂಗಿ ಬೇಬಿ ದಿಷಿತಾ, ಶಿರಾಳಕೊಪ್ಪ ಮತ್ತು ಹೊಸ್ಮಾರು ಭಂಡಾರಿ ಕುಟುಂಬಸ್ಥರು, ಬಂಧುಗಳು, ಸ್ನೇಹಿತರು, ಹಿತೈಷಿಗಳು ಶುಭ ಹಾರೈಸಿ, ಹರಸಿದರು.

ಹುಟ್ಟು ಹಬ್ಬವನ್ನು ಆಚರಿಸುತ್ತಿರುವ ಈ ಶುಭಗಳಿಗೆಯಲ್ಲಿ ದಿಗಂತ್ ಗೆ ಭಗವಂತನು ಆಯುರಾರೋಗ್ಯ, ವಿದ್ಯೆ- ಬುದ್ದಿ ನೀಡಿ ಹರಸಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು ಭಂಡಾರಿವಾರ್ತೆ ಶುಭ ಹಾರೈಸುತ್ತದೆ.
ಭಂಡಾರಿವಾರ್ತೆ.

Leave a Reply

Your email address will not be published. Required fields are marked *