September 20, 2024
ಬಂಟ್ವಾಳ ತಾಲೂಕು  ಮೈಂದಳ ಭಂಡಾರಿ ಪಾಲ್ ಶ್ರೀ ಶಿವಪ್ಪ ಭಂಡಾರಿ ಮತ್ತು ಶ್ರೀಮತಿ ಯಶೋಧ ಶಿವಪ್ಪ ಭಂಡಾರಿ ದಂಪತಿಯ ಪುತ್ರ ಚಿ॥ಪ್ರಕಾಶ್  ಹಾಗೂ  ಕಾರ್ಕಳ ತಾಲೂಕು ಕಾಬೆಟ್ಟು ಶ್ರೀ ಚಂದ್ರಶೇಖರ್ ಭಂಡಾರಿ ಮತ್ತು ಶ್ರೀಮತಿ ಭಾರತಿ ಚಂದ್ರಶೇಖರ್ ದಂಪತಿಯ ಪುತ್ರಿ  ಚಿ॥ ಸೌ॥ ಚೈತ್ರಾ ಇವರ ವಿವಾಹ ನಿಶ್ಚಿತಾರ್ಥವು ಜುಲೈ 8, 2018ರ ಭಾನುವಾರದಂದು ಕಾರ್ಕಳ ಚತುರ್ಮುಖ ಬಸದಿಯ ಬಳಿಯ ದಾನಶಾಲೆ ರಸ್ತೆಯಲ್ಲಿರುವ ಶ್ರೀ ಸತೀಶ್ ಭಂಡಾರಿಯವರ ಬೆಳಕು ನಿವಾಸದಲ್ಲಿ ಬಂದು ಮಿತ್ರರು ಮತ್ತು ಕುಟುಂಬಸ್ಥರ ಸುಮ್ಮುಖದಲ್ಲಿ ಗುರು ಹಿರಿಯರ ಶುಭ ಆಶೀರ್ವಾದದೊಂದಿಗೆ ಸಂಭ್ರಮ ದಿಂದ ನೆರವೇರಿತು.
 ವಿವಾಹ ನಿಶ್ಚಿತಾರ್ಥ ಮಾಡಿಕೊಂಡ ಜೋಡಿ ಹಕ್ಕಿ ಗಳು ಶೀಘ್ರ ದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಸುಖ ಸಂತೋಷ  ಸಂಭ್ರಮದಿಂದ ಸಂಸಾರ ಸಾಗಿಸಲು ಭಗವಂತನ  ಕೃಪೆ ಇರಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ  ವಾತೆ೯ಯ ಶುಭ ಹಾರೈಕೆ.
ವರದಿ : ಶ್ರೀಕಾಂತ್ ಭಂಡಾರಿ, ಪಾಣೆಮಂಗಳೂರು
Advt.

           ಭಂಡಾರಿ ವಾರ್ತೆ ಸೆಲ್ಫಿ ಸ್ಪರ್ಧೆ 2018 ಅರ್ಜಿ ಅಪ್ಲೋಡ್ ಮಾಡಲು ಕೆಳಗಿನ ಲಿಂಕ್ ಕ್ಲಿಕ್ಕಿಸಿ 

http://www.bhandaryvarthe.in/selfie-contest-2018/

Leave a Reply

Your email address will not be published. Required fields are marked *