September 20, 2024
ಬಂಟ್ವಾಳ ತಾಲೂಕು ಪಾಣೆ ಮಂಗಳೂರು ಶ್ರೀ ಉಮೇಶ್ ಭಂಡಾರಿ ಮತ್ತು ಶ್ರೀಮತಿ ಗುಲಾಬಿ  ಉಮೇಶ್ ಭಂಡಾರಿ ದಂಪತಿಯ  ಪುತ್ರ…

 ಚಿ.ಪ್ರವೀಣ್ ಭಂಡಾರಿ. 

ಹಾಗೂ  ಬಂಟ್ವಾಳ ತಾಲೂಕು ವಗ್ಗ ಕಾಡಬೆಟ್ಟು ಶ್ರೀ  ಕೃಷ್ಣ ಭಂಡಾರಿ  ಮತ್ತು ಶ್ರೀಮತಿ ರೇವತಿ ಕೃಷ್ಣ ಭಂಡಾರಿ ದಂಪತಿಯ ಪುತ್ರಿ…

 ಚಿ.ಸೌ. ಅಶ್ವಿಜ  

ಇವರ  ವಿವಾಹ ನಿಶ್ಚಿತಾರ್ಥವು ಜನವರಿ 13, 2019 ರ ಆದಿತ್ಯವಾರ  ವಧುವಿನ ಮನೆಯಲ್ಲಿ  ಬಹಳ  ವಿಜೃಂಭಣೆಯಿಂದ ನಡೆಯಿತು.
 ಈ ಶುಭಕಾರ್ಯದಲ್ಲಿ ಬಂಧುಮಿತ್ರರು, ಕುಟುಂಬಸ್ಥರು, ಹಿತೈಷಿಗಳು ಸಾಕ್ಷಿಯಾಗಿದ್ದರು. 
ನಿಶ್ಚಿತಾರ್ಥದಲ್ಲಿ ಬಂಧಿಯಾದ ನೂತನ ಜೋಡಿ ಶೀಘ್ರದಲ್ಲಿ ದಾಂಪತ್ಯ  ಜೀವನಕ್ಕೆ ಕಾಲಿಟ್ಟು ಸುಖ ಶಾಂತಿಯುತ ಸಂಸಾರವನ್ನು ನಡೆಸುವ  ಶಕ್ತಿಯನ್ನು  ಭಗವಂತನು ಅನುಗ್ರಹಿಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು  “ಭಂಡಾರಿವಾರ್ತೆ” ಹಾರ್ದಿಕವಾಗಿ ಶುಭ ಹಾರೈಸುತ್ತದೆ.
ವರದಿ : ಶ್ರೀಕಾಂತ್ ಭಂಡಾರಿ
          ಪಾಣೆಮಂಗಳೂರು.

Leave a Reply

Your email address will not be published. Required fields are marked *