September 20, 2024
ಉಡುಪಿ ತಾಲೂಕು ಹಿರಿಯಡ್ಕ ಮಾಂಬೆಟ್ಟು  ಶ್ರೀ ಪ್ರದೀಪ್ ಭಂಡಾರಿ ಮತ್ತು ಶ್ರೀಮತಿ ವೀಣಾ ಪ್ರದೀಪ್ ಭಂಡಾರಿ ದಂಪತಿಯ ಪುತ್ರ  ಮಾ॥ ಅಶಿತ್ ತನ್ನ  ಐದನೇ ವಷ೯ದ  ಸಂಭ್ರಮಾಚರಣೆಯನ್ನು ಸಪ್ಟೆಂಬರ್  9 ನೇ ಆದಿತ್ಯವಾರದಂದು ಹಿರಿಯಡ್ಕ  ಮಾಂಬೆಟ್ಟು ತಮ್ಮ ಮನೆಯಲ್ಲಿ  ಬಂದು ಮಿತ್ರರು ಹಾಗೂ ಕುಟುಂಬಸ್ಥರ  ಸಮ್ಮುಖದಲ್ಲಿ  ಸಂಭ್ರಮದಿಂದ ಆಚರಿಸಿದರು.

ಮಾ॥ಅಶಿತ್ ಗೆ ಹುಟ್ಟು  ಹಬ್ಬದ ಸಂಭ್ರಮದಲ್ಲಿ  ಶ್ರೀಮತಿ ವಿಮಲ ಸಂಜೀವ ಭಂಡಾರಿ  ಮಾಂಬೆಟ್ಟು (ಅಜ್ಜಿ ),ಶ್ರೀ ನಾರಾಯಣ ಭಂಡಾರಿ ಮತ್ತು ಶ್ರೀಮತಿ ಚಂದ್ರಕಲಾ  ನಾರಾಯಣ ಭಂಡಾರಿ  ಪಂಜ ಸುಳ್ಯ (ಅಜ್ಜ – ಅಜ್ಜಿ ),ಶ್ರೀ ಪ್ರದೀಪ್ ಭಂಡಾರಿ ಮತ್ತು ಶ್ರೀಮತಿ  ವೀಣಾ ಪ್ರದೀಪ್ ಭಂಡಾರಿ ಮಾಂಬೆಟ್ಟು ಹಿರಿಯಡ್ಕ (ತಂದೆ -ತಾಯಿ ), ಶ್ರೀ ಪ್ರವೀಣ್ ಭಂಡಾರಿ ಮತ್ತು ಶ್ರೀಮತಿ   ವಿನಯ ಪ್ರವೀಣ್ ಭಂಡಾರಿ  ಪಂಜ ಸುಳ್ಯ  (ಮಾವ – ಅತ್ತೆ ) ,ಪ್ರಮೋದ್ ಭಂಡಾರಿ ಮತ್ತು ಪ್ರೀತಂ ಭಂಡಾರಿ  ಮಾಂಬೆಟ್ಟು ಹಿರಿಯಡ್ಕ (ಚಿಕ್ಕಪ್ಪಂದಿರು) ಹಾಗೂ ಬಂದು ಮಿತ್ರರು  ಶುಭಾಶಯ ಸಲ್ಲಿಸಿದ್ದಾರೆ.

ಮಾ॥ ಅಶಿತ್ ಗೆ ಭಗವಂತನು  ಆರೋಗ್ಯ ಆಯುಷ್ಯ  ಐಶ್ವರ್ಯ  ವಿದ್ಯೆ ಬುದ್ಧಿಯನ್ನು  ಕೊಟ್ಟು ಕರುಣಿಸಲಿ ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾತೆ೯ ಶುಭ ಹಾರೈಸುತ್ತದೆ
 
ವರದಿ : ಶ್ರೀಕಾಂತ್ ಭಂಡಾರಿ, ಪಾಣೆಮಂಗಳೂರು

Leave a Reply

Your email address will not be published. Required fields are marked *