September 20, 2024

ಮೂಡಬಿದಿರೆ ಗೋವುಗುಡ್ಡೆಶ್ರೀ ರಘು ಭಂಡಾರಿ ಮತ್ತು ಮಕ್ಕಳಾದ ಶ್ರೀಮತಿ/ಶ್ರೀ ಸವಿತಾ ರವಿ ಭಂಡಾರಿ, ಶ್ರೀಮತಿ/ಶ್ರೀ ಶ್ವೇತಾ ರಾಘವ ಭಂಡಾರಿ, ಶ್ರೀಮತಿ/ಶ್ರೀ ಸ್ಮಿತಾ ಸುಧೀರ್ ಭಂಡಾರಿ ಹಾಗೂ ಶ್ರೀ ಸತ್ಯಪ್ರಸಾದ್ ಭಂಡಾರಿ ಇವರುಗಳು ಮೂಡಬಿದಿರೆಯ ಗಂಟಾಲ್ಕಟ್ಟೆಯಲ್ಲಿ ನೂತನವಾಗಿ ನಿರ್ಮಿಸಿದ “ವಿಶಾಲ ನಿವಾಸ” ದ ಗೃಹಪ್ರವೇಶವನ್ನು ಡಿಸೆಂಬರ್ 10 ರ ಆದಿತ್ಯವಾರ, ಗಣಹೋಮ, ಶ್ರೀ ಸತ್ಯನಾರಾಯಣ ಪೂಜೆ ಮತ್ತು ಧಾರ್ಮಿಕ ಕಾರ್ಯಕ್ರಮದೊಂದಿಗೆ  ನೆರವೇರಿಸಿದರು.


ಈ ಸಂಭ್ರಮದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕುಟುಂಬಸ್ಥರು, ಹಿತೈಷಿಗಳು ಶುಭ ಹಾರೈಸಿ,ಯಥೋಚಿತ ಸತ್ಕಾರ ಸ್ವೀಕರಿಸಿದರು.

ಭಂಡಾರಿ ಕುಟುಂಬದ ಮನೆಮನದ ಮಾತು ಭಂಡಾರಿವಾರ್ತೆ ಗೃಹಪ್ರವೇಶದ ಸಂಭ್ರಮದಲ್ಲಿರುವ ಬಂಧುಗಳಿಗೆ ಶುಭ ಹಾರೈಸಿ,ನೂತನ ಗೃಹ ನಿಮ್ಮ ಬಾಳಿನಲ್ಲಿ ಸುಖ ಸಂತೋಷ ನೆಮ್ಮದಿ ಆರೋಗ್ಯ ಭಾಗ್ಯವನ್ನು ತುಂಬಿ ತರಲಿ ಎಂದು ಹಾರ್ಧಿಕವಾಗಿ ಹಾರೈಸುತ್ತದೆ.

Leave a Reply

Your email address will not be published. Required fields are marked *