September 20, 2024

ಕಾರ್ಕಳ ತಾಲೂಕ್ ಇರ್ವತ್ತೂರಿನ ಕೊಳಕೆ ಎಂಬಲ್ಲಿ ಮೈಂದೂರು ಭಂಡಾರಿ ಪದ್ಮನ ಬೊಟ್ಟು ಎಂಬಲ್ಲಿ ಭವ್ಯ ಕಲಾರಂಗ ಮಂಟಪದಲ್ಲಿ ಕಟೀಲು ಶ್ರೀ ದುರ್ಗಾ ಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮೇಳದವರಿಂದ ಕಟೀಲು ಕ್ಷೇತ್ರ ಮಹಾತ್ಮೆ ಎಂಬ ಪುಣ್ಯ ಕಥಾ ಪ್ರಸಂಗ ದಿನಾಂಕ 03-02-2019 ನೇ ರವಿವಾರ ರಾತ್ರಿ 9:30 ಕ್ಕೆ ಸರಿಯಾಗಿ ಸೇವೆಯಾಟ ನಡೆಯಲಿದೆ.

ಕಲಾಭಿಮಾನಿಗಳಾದ ತಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವರ ಪ್ರಸಾದ , ಅನ್ನಪ್ರಸಾದ ಸ್ವೀಕರಿಸಿ ಕಲಾಮಾತೆ ದುರ್ಗಾ ಪರಮೇಶ್ವರಿ ಅಮ್ಮನವರ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿಸುವ

ಶ್ರೀ ಶಿವರಾಮ ಬಿ ಭಂಡಾರಿ ಮತ್ತು ಶ್ರೀಮತಿ ವಿಜಯ ಎಸ್ ಭಂಡಾರಿ ಮತ್ತು ಮಕ್ಕಳು ಪೂವೈ ಮುಂಬೈ ಹಾಗೂ ಸಹೋದರರು , ಸಹೋದರಿಯರು .

Leave a Reply

Your email address will not be published. Required fields are marked *