September 20, 2024
ಬಂಟ್ವಾಳ ತಾಲೂಕು  ಬಡ್ಡಕಟ್ಟೆ  ಶ್ರೀ ದಿವಂಗತ ತಿಮ್ಮಪ್ಪ ಭಂಡಾರಿ (ಬಿ.ಟಿ.ಭಂಡಾರಿ) ಮತ್ತು  ಶ್ರೀಮತಿ ವಸಂತಿ ಭಂಡಾರಿ ದಂಪತಿಯ  ಪುತ್ರ ಬಂಟ್ವಾಳ ಭಂಡಾರಿ  ಸಮಾಜ  ಸಂಘದ  ಸದಸ್ಯ ಶ್ರೀ  ಜಗದೀಶ್ ಭಂಡಾರಿ (49 ವರ್ಷ) ಯವರು  ಜುಲೈ 18 ನೇ ಶನಿವಾರದಂದು ಸಾಯಂಕಾಲ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾದರು .
 
 
ಇವರು ಬಂಟ್ವಾಳ ಬಿ.ಸಿ.ರೋಡ್ ಕಿನ್ನಿಗೋಳಿ ಯಲ್ಲಿ   ಕಳೆದ ಸುಮಾರು  ಮೂವತ್ತು ವರ್ಷಗಳಿಂದ ಕ್ಷೌರಿಕ ವೃತ್ತಿಯನ್ನು ಮಾಡುತ್ತಿದ್ದರು .ಮೃತರು ತಾಯಿ ಶ್ರೀಮತಿ ವಸಂತಿ ,ಪತ್ನಿ ಶ್ರೀಮತಿ  ಪೂರ್ಣಿಮಾ ,ಪುತ್ರಿ ಪೂಜಾ ಸಹೋದರಾದ ಶ್ರೀ ಅಶೋಕ್  ಬಂಟ್ವಾಳ  ಮತ್ತು ಶ್ರೀನಿವಾಸ್  ಸುರತ್ಕಲ್, ಸಹೋದರಿ ಶ್ರೀಮತಿ  ಅಮಿತಾ ಆಂಧ್ರಪ್ರದೇಶ  ಹಾಗೂ ಕುಟುಂಬ ವರ್ಗವನ್ನು ಅಗಲಿದ್ದಾರೆ .
 
ಶ್ರೀ ಜಗದೀಶ್ ಭಂಡಾರಿಯವರ ಅಕಾಲಿಕ ನಿಧನದ ದುಃಖವನ್ನು ಸಹಿಸುವ ಶಕ್ತಿಯನ್ನು ಭಗವಂತನು ತಾಯಿ ಪತ್ನಿ  ಪುತ್ರಿ ಮತ್ತು ಕುಟುಂಬಸ್ಥರಿಗೆ ಅನುಗ್ರಹಿಸಲಿ ಎಂದು  ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆಯ ಪ್ರಾರ್ಥನೆ.
 
 
 
 
-ಭಂಡಾರಿ ವಾರ್ತೆ
 
 

Leave a Reply

Your email address will not be published. Required fields are marked *