September 20, 2024
ಮಂಗಳೂರು: ಆಗಸ್ಟ್ ೨೨ ರಂದು ,ಮಂಗಳೂರಿನ ರೆಡ್  ಕ್ಯಾಮಲ್ ಇಸ್ಲಾಮಿಕ್ ಶಾಲೆ ನಿರುಮಾರ್ಗ ಇಲ್ಲಿ ನಡೆದ ಜಿಲ್ಲಾ ಮಟ್ಟದ  ಕರಾಟೆ ಪಂದ್ಯಾಟದಲ್ಲಿ ಕು।ಲೀಕ್ಷಿತಾ ಭಂಡಾರಿ ಮತ್ತು ಕು।ಪ್ರೀತಿ  ಭಂಡಾರಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ .
      ಇವರು ಸುರತ್ಕಲ್ ನ ಸಂತೋಷ್ ಭಂಡಾರಿ ಮತ್ತು  ಜ್ಯೋತಿ ಸಂತೋಷ್ ದಂಪತಿಯ ಪುತ್ರಿಯರಾಗಿದ್ದು, ಸುರತ್ಕಲ್ ಹೋಲಿ ಫ್ಯಾಮಿಲಿ ಶಾಲೆಯ ವಿದ್ಯಾರ್ಥಿನಿಯರಾಗಿದ್ದಾರೆ. ಇಬ್ಬರೂ ನಿತಿನ್ .ಎನ್.ಸುವಣ೯ ಅವರಿಂದ ಕರಾಟೆ ತರಬೇತಿ ಪಡೆಯುತ್ತಿದ್ದಾರೆ.
– ಭಂಡಾರಿ ವಾರ್ತೆ

1 thought on “ಕರಾಟೆ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ..

Leave a Reply

Your email address will not be published. Required fields are marked *