September 20, 2024

ಕಾರ್ಕಳ ಜೋಡುರಸ್ತೆಯ ದಿವಂಗತ ವಿಶ್ವನಾಥ್ ಯವರ ಧರ್ಮಪತ್ನಿ ಶ್ರಿಮತಿ ಮೀರಾ ಭಂಡಾರಿ ಯವರು ಇಂದು(20-12-2020) ಬೆಳ್ಳಿಗ್ಗೆ 3:00 ಘಂಟೆಗೆ ಹೃದಯಘಾತ ದಿಂದ ನಿಧನರಾದರು. ಇವರು ಮೂವರು ಪುತ್ರರನ್ನು ಮತ್ತು ಕುಟುಂಬಸ್ಥರನ್ನುಅಗಲಿದ್ದಾರೆ.

ಇವರ ಅಗಲುವಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಕುಟುಂಬಸ್ಥರಿಗೆ ಶ್ರೀ ದೇವರು ಅನುಗ್ರಹಿಸಲಿ ಮತ್ತು ಅಗಲಿದ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಭಂಡಾರಿ ಕುಟುಂಬಗಳ ಮನ ಮನದ ಮಾತು ಮತ್ತು ಭಂಡಾರಿ ವಾರ್ತೆ ಹಾರೈಸುತ್ತದೆ.

– ಭಂಡಾರಿ ವಾರ್ತೆ

Leave a Reply

Your email address will not be published. Required fields are marked *