September 20, 2024

ಫಲ್ಗುಣಿ ದಿವಂಗತ ಸುಬ್ಬಯ್ಯ ಮತ್ತು ಶ್ರೀಮತಿ ಸೇತಮ್ಮಭಂಡಾರಿ ಪುತ್ರ

ಶ್ರೀ ನಾರಾಯಣ

ಮತ್ತು

ಕಾರ್ಕಳ ತಾಲೂಕಿನ ಜರೊಟ್ಟು ಮನೆ ಸಾಣೂರು ದಿವಂಗತ ರಾಮಣ್ಣ ಭಂಡಾರಿ ಮತ್ತು ಶ್ರೀಮತಿ ಸುಶೀಲ ದಂಪತಿಯ ಪುತ್ರಿ

ಶ್ರೀಮತಿ ಸುಜಾತಾ

ಇವರು ತಮ್ಮ ವೈವಾಹಿಕ ಜೀವನದ ಬೆಳ್ಳಿ ಹಬ್ಬದ ಸಂಭ್ರಮಾಚರಣೆಯನ್ನು ಮೇ 1 ನೇ ಭಾನುವಾರದಂದು ಕಾರ್ಕಳ ಜರೋಟ್ಟು ಮನೆ ಸಾಣೂರಿನಲ್ಲಿ ಆಚರಿಸಿದರು. ಈ ಶುಭ ಸಂದರ್ಭದಲ್ಲಿ ಮಕ್ಕಳಾದ ಸುಶಾಂತ್ ,ಸುರಕ್ಷಾ ಮತ್ತು ಹಿರಿಯರು ಬಂಧು – ಮಿತ್ರರು ಶುಭ ಹಾರೈಸಿದರು.

ಮುಂದಿನ ತಮ್ಮ ಜೀವನವು ಸುಖ ಸಂಪತ್ತು ಆರೋಗ್ಯ ಭಾಗ್ಯ ನೆಮ್ಮದಿಯ ಜೀವನವನ್ನು ಭಗವಂತನು ಕರುಣಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆಯ ಹಾರ್ದಿಕ ಶುಭ ಹಾರೈಕೆಗಳು.

-ಭಂಡಾರಿ ವಾರ್ತೆ

Leave a Reply

Your email address will not be published. Required fields are marked *