
ಕೋಣಂದೂರು ಶ್ರೀಮತಿ ಗಾಯಿತ್ರಿ ಮತ್ತು ಶ್ರೀ ಗಣೇಶ್ ಭಂಡಾರಿ ರವರ ಸುಪುತ್ರ
ಚಿ.ರಾ. ರಾಕೇಶ್ ಹಾಗೂ
ಹೊಸಮಠ ಶ್ರೀಮತಿ ಶ್ಯಾಮಲಾ ಮತ್ತು ಶ್ರೀ ಭಾಸ್ಕರ್ ಭಂಡಾರಿ ರವರ ಪುತ್ರಿ
ಚಿ.ಸೌ . ನಾಗಶ್ರೀ
ಇವರ ವಿವಾಹವು ಏಪ್ರಿಲ್ 24 ರ ಭಾನುವಾರದಂದು ಕೋಟ ಮಣುರು ರಾಜರಾಜೇಶ್ವರಿ ಸಭಾಭವನದಲ್ಲಿ ಜರುಗಿತು.
ಇವರ ದಾಂಪತ್ಯ ಜೀವನವು ಹಾಲು ಜೇನಿನಂತೆ ಸುಮಧುರವಾಗಲಿ ಸುಖ-ಶಾಂತಿ, ನೆಮ್ಮದಿಯಿಂದ ಬಾಳುವಂತಾಗಲಿ. ಸಕಲ ಐಶ್ವರ್ಯ ವನ್ನು ಭಗವಂತನು ಕರುಣಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆ ಶುಭ ಹಾರೈಸುತ್ತದೆ.