September 20, 2024

ಕಚ್ಚೂರು ನಾಗೇಶ್ವರ ದೇವ‌‌ಸ್ಥಾನದ ಮಾಜಿ ಟ್ರಸ್ಟಿ ಆದ ಶ್ರೀಯುತ ಬಾರ್ಕೂರು ಭಾಸ್ಕರ್ ಭಂಡಾರಿ ಅವರ ಮಾತೃಶ್ರೀ ಲಕ್ಷ್ಮೀ ಭಂಡಾರಿ, ಬಾಕೂ೯ರು ದಿನಾಂಕ 19.11.2020 ನೇ ಗುರುವಾರ ರಾತ್ರಿ 9.15ಕ್ಕೆ ನಿಧನರಾದರು

ಮೃತರ ಆತ್ಮಕ್ಕೆ ಭಗವಂತನು ಚಿರಶಾಂತಿಯನ್ನು ಕರುಣಿಸಿ ಮೃತರ ಮಕ್ಕಳಿಗೆ ಹಾಗೂ ಕುಟುಂಬಸ್ಥರಿಗೆ ಅಗಲುವಿಕೆಯ ಶಕ್ತಿಯನ್ನು ಭಗವಂತನು ಕರಣಿಸಲಿ ಎಂದು ಮನೆ ಮನದ ಮಾತು ಭಂಡಾರಿ ವಾರ್ತೆ ಪ್ರಾರ್ಥಿಸುತ್ತದೆ.

-ಭಂಡಾರಿ ವಾರ್ತೆ

Leave a Reply

Your email address will not be published. Required fields are marked *