September 20, 2024
ಕಾರ್ಕಳ ಜೋಡುರಸ್ತೆಯ ಅಚ್ಯುತ ಭಂಡಾರಿಯವರ ಮನೆಯಲ್ಲಿ ದಿನಾಂಕ 21 ನೇ ಏಪ್ರಿಲ್ 2018ರಂದು ಶನಿವಾರ ಮದ್ಯಾಹ್ನ ಮನೆ ದೇವರಿಗೆ ವರ್ದಂತಿ ಉತ್ಸವವು  ವಿಜೃಂಬಣೆಯಿಂದ ನಡೆಯಿತು. ಮಧ್ಯಾಹ್ನ ನಡೆದ ದೇವರ ಉತ್ಸವದಲ್ಲಿ ಸಮಸ್ತ ಕುಟುಂಬಿಕರು, ಬಂಧು ಮಿತ್ರರು ಭಾಗವಹಿಸಿ ದೇವರ ಕೃಪೆಗೆ ಪಾತ್ರರಾದರು. 
ಇದೇ ದಿನ‌ ರಾತ್ರಿ ಪರಿವಾರ ದೈವಗಳಾದ ಕಲ್ಕುಡ ಮತ್ತು ಸತ್ಯಮ್ಮ ದೈವ ಶಕ್ತಿಗಳಿಗೆ ನೇಮೋತ್ಸವ ನಡೆಯಿತು. 15 ವರ್ಷಗಳ ನಂತರ ನಡೆದ ಈ ನೇಮೋತ್ಸವದಲ್ಲಿ ಸಮಸ್ತ ಕುಟುಂಬಸ್ಥರು, ನೆಂಟರಿಸ್ಟರು, ಭಕ್ತಾದಿಗಳು ದೈವ ನರ್ತನವನ್ನು ಭಕ್ತಿ ಭಾವದಿಂದ ಕಣ್ತುಂಬಿಕೊಂಡರು. 
ವರದಿ: ಪುನೀತ್ ಉಜಿರೆ
ಭಂಡಾರಿ ವಾರ್ತೆ

1 thought on “ಮನೆ ದೇವರಿಗೆ ವರ್ದಂತಿ ಉತ್ಸವ ಮತ್ತು ಪರಿವಾರ ದೈವಗಳ ನೇಮೋತ್ಸವ

Leave a Reply

Your email address will not be published. Required fields are marked *