September 20, 2024
 
 
ಬಂಟ್ವಾಳ ತಾಲೂಕು ಕಲ್ಲಡ್ಕ ಕೊಳಕೀರು ಶ್ರೀಮತಿ ಶಾರದ ದೂಮಣ್ಣ ಭಂಡಾರಿ ಮತ್ತು  ದಿವಂಗತ ದೂಮಣ್ಣ ಭಂಡಾರಿ ದಂಪತಿಯ ಪುತ್ರ…
 
ಚಿ|| ಶರತ್.
 
ಮತ್ತು
 
ಚಿ||ಸೌ|| ಪ್ರಿಯಾ.
 
ಪುತ್ತೂರು ತಾಲೂಕು ಕಬಕ ಅಳಕೆಮಜಲು ಶ್ರೀ ವಿಶ್ವನಾಥ ಭಂಡಾರಿ ಮತ್ತು  ಶ್ರೀಮತಿ ಆಶಾ ವಿಶ್ವನಾಥ ಭಂಡಾರಿ  ದಂಪತಿಯ ಪುತ್ರಿ.
 
ಇವರ  ಶುಭ ವಿವಾಹವು ಡಿಸೆಂಬರ್  31,2018 ರ ಸೋಮವಾರ ಫರಂಗಿಪೇಟೆ ಅರ್ಕುಳದ “ಯಶಸ್ವಿ  ಹಾಲ್” ನಲ್ಲಿ  ಬಂಧುಮಿತ್ರರು ಹಾಗೂ ಕುಟುಂಬಸ್ಥರ  ಶುಭಾಶೀರ್ವಾದೊಂದಿಗೆ  ವಿಜೃಂಭಣೆಯಿಂದ ನೆರವೇರಿತು.
ನವ ದಂಪತಿಗಳಿಗೆ ಭಗವಂತನು  ಆರೋಗ್ಯ,ಆಯುಷ್ಯ, ಸಕಲ ಐಶ್ವರ್ಯವನ್ನು ದಯಪಾಲಿಸಿ ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಶುಭ ಹಾರೈಸುತ್ತದೆ.
 
ಭಂಡಾರಿವಾರ್ತೆ.

Leave a Reply

Your email address will not be published. Required fields are marked *