September 20, 2024

ಉಡುಪಿ ತಾಲೂಕು ಕುಂಜಿಬೆಟ್ಟು ದಿವಂಗತ ಸಂಜೀವ ಭಂಡಾರಿ ಮತ್ತು ಶ್ರೀಮತಿ ಸುಜಾತ ಭಂಡಾರಿ ಯವರ ಪುತ್ರ ಚಿ . ಸುಪ್ರೀತ್ ಮತ್ತು ಶಿರ್ಲಾಲು ಗುಡ್ಡೆಯಂಗಡಿ ರಾಜೇಶ್ ಭಂಡಾರಿ ಯವರ ಪುತ್ರಿ ಚಿ. ಸೌ ರಕ್ಷಿತಾ ಇವರು ದಾಂಪತ್ಯ ಜೀವನದ ಸಪ್ತಪದಿಯನ್ನು ಅಗ್ನಿಸಾಕ್ಷಿಯಾಗಿ ತುಳಿದು ತಾರೀಕು 21 ಫೆಬ್ರವರಿ 2021 ರ ಭಾನುವಾರ ಪರ್ಕಳದ ವಿಘ್ನೇಶ್ವರ ಸಭಾಭವನದಲ್ಲಿ ಬಂಧು ಮಿತ್ರರ ಗುರುಹಿರಿಯರ ಕುಟುಂಬಸ್ಥರ ಆಶೀರ್ವಾದದೊಂದಿಗೆ ಶುಭ ವಿವಾಹ ವಿಜ್ರಂಭಣೆಯಿಂದ ನಡೆಯಿತು.


ನವದಂಪತಿ ನೂರಾರು ಕಾಲ ಆರೋಗ್ಯ ಆಯುಷ್ಯ ಸುಖ ಸಂಪತ್ತು ಅನ್ಯೋನ್ಯತೆಯಿಂದ ಸಂಸಾರ ಸಾಗಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆಯ ಶುಭ ಹಾರೈಕೆ.

-ಭಂಡಾರಿ ವಾರ್ತೆ

 

Leave a Reply

Your email address will not be published. Required fields are marked *