September 20, 2024
ಮೂಡುಬಿದಿರೆ ನಾಗರಕಟ್ಟೆಯ ಶ್ರೀ ಗಿರಿಧರ್ ಭಂಡಾರಿ ಮತ್ತು ಶ್ರೀಮತಿ ಅಮಿತಾ ಗಿರಿಧರ್ ಭಂಡಾರಿ ದಂಪತಿಯ ಪುತ್ರ

ಮಾಸ್ಟರ್ ಧನ್ವಿತ್ ಗಿರಿಧರ್ ಭಂಡಾರಿ

ತಮ್ಮ ಎಂಟನೇ ವರ್ಷದ ಹುಟ್ಟು ಹಬ್ಬವನ್ನು ಡಿಸೆಂಬರ್ 14, 2018 ರ ಶುಕ್ರವಾರ ಸಡಗರ ಸಂಭ್ರಮದಿಂದ ಆಚರಿಸಿಕೊಂಡರು.

ಈ ಶುಭ ಸಂದರ್ಭದಲ್ಲಿ ಅವರ ತಂದೆ ತಾಯಿ ,ಕಡಬಗೆರೆಯ ಅಜ್ಜ ಶ್ರೀ ವಸಂತ ಭಂಡಾರಿ,ಅಜ್ಜಿ ಶ್ರೀಮತಿ ಮೀನಾಕ್ಷಿ ವಸಂತ ಭಂಡಾರಿ,ಅತ್ತೆ ಮಾವಂದಿರಾದ ಶ್ರೀಮತಿ ಶಾಲಿನಿ ಮಧುಸೂದನ್ ಭಂಡಾರಿ. ಬಾಳೆಹೊನ್ನೂರು,ಶ್ರೀಮತಿ ಶೈಲಿನಿ ಹರೀಶ್ ಭಂಡಾರಿ. ಸುರತ್ಕಲ್, ಶ್ರೀಮತಿ ಚೇತನಾ ಅನಿಲ್ ಭಂಡಾರಿ. ಮಸ್ಕತ್,ದೊಡ್ಡಪ್ಪ ಶ್ರೀ ಹರೀಶ್ ಭಂಡಾರಿ, ದೊಡ್ಡಮ್ಮ ಶ್ರೀಮತಿ ಅನಿತಾ ಹರೀಶ್ ಭಂಡಾರಿ, ಬೆಂಗಳೂರು, ಪುಟಾಣಿಗಳಾದ ಮನಸ್ವಿ,ಮನ್ವಿತ್,ಅನುಷ್,ಅಮೀಶ್,ಮನೀಶ್ ,ದೇವಿಕ,ಅನ್ವಿತ್ ಹಾಗೂ ಕುಟುಂಬಸ್ಥರು ಶುಭ ಹಾರೈಸುತ್ತಿದ್ದಾರೆ.


ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಮಾಸ್ಟರ್ ಧನ್ವಿತ್ ಗೆ ಭಗವಂತನು ಆಯುರಾರೋಗ್ಯ ಭಾಗ್ಯವನ್ನಿತ್ತು ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು “ಭಂಡಾರಿವಾರ್ತೆ” ಶುಭ ಹಾರೈಸುತ್ತಾ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳನ್ನು ಕೋರುತ್ತದೆ.

“ಭಂಡಾರಿವಾರ್ತೆ.”

Leave a Reply

Your email address will not be published. Required fields are marked *