September 20, 2024

ಮೂಡಬಿದಿರೆ ನಾಗರಕಟ್ಟೆಯ ಶ್ರೀ ದಿನೇಶ್ ಭಂಡಾರಿ ಮತ್ತು ವಿನಯ ದಿನೇಶ್ ಭಂಡಾರಿ ಯವರ ಮುದ್ದಿನ ಮಗ

ಮಾ.ತನ್ಮಯ್

ದಿನಾಂಕ 22ನೇ ಮೇ 2018 ,ಇಂದು ತನ್ನ 8ನೇ ವರ್ಷದ ಹುಟ್ಟುಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಿಕೊಳ್ಳುತ್ತಿದ್ದಾರೆ.

ಈ ಶುಭ ಸಂದರ್ಭದಲ್ಲಿ ಪ್ರೀತಿಯ ಮಾಸ್ಟರ್. ತನ್ಮಯ್ ಗೆ
ಮಾಲತಿ ಭಂಡಾರಿ (ಅಜ್ಜಿ) ನಾಗರಕಟ್ಟೆ 
ಶ್ರೀ ಶಶಿಧರ ಭಂಡಾರಿ 
ಶ್ರೀ ಯಶೋದರ ಭಂಡಾರಿ, 
ಶ್ರೀ ಪದ್ಮನಾಭ ಭಂಡಾರಿ, 
ಶ್ರೀ ಸುನೀಲ್ ಭಂಡಾರಿ
(ಮಾವಂದಿರು) 
ಶ್ರೀ ಸ್ವಾತಿ ಶಿವರಾಮ್ ಭಂಡಾರಿ (ಅತ್ತೆ)
ಬೇಬಿ. ಆರಾಧ್ಯ ಭಂಡಾರಿ (ತಂಗಿ)
ಮತ್ತು ಎಲ್ಲ ಬಂಧು-ಮಿತ್ರರು ಶುಭಾಶಯ ಕೋರುತ್ತಿದ್ದಾರೆ.

ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿರುವ ಈ ಶುಭ ಗಳಿಗೆಯಲ್ಲಿ ಭಗವಂತನು ಮಾಸ್ಟರ್ ತನ್ಮಯ್ ಗೆ ಆಯುರಾರೋಗ್ಯ, ಸದ್ಭುದ್ದಿ ನೀಡಿ ಹರಸಿ, ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು “ಭಂಡಾರಿವಾರ್ತೆ” ಶುಭ ಹಾರೈಸುತ್ತದೆ.

Advt.

-ಭಂಡಾರಿವಾರ್ತೆ.

Leave a Reply

Your email address will not be published. Required fields are marked *