September 20, 2024

ಶ್ರೀ ಮೋಹನ್ ಭಂಡಾರಿ ಕುಕ್ಕಿಕಟ್ಟೆ ಯವರು ದಿನಾಂಕ 27-09-2017 ರಂದು ಸಂಜೆ ಹಠಾತ್ ಹೃದಯಾಘಾತದಿಂದ ವಿಧಿವಶರಾದರು ಎಂದು ತಿಳಿಸಲು ವಿಷಾದಿಸುತ್ತೇವೆ. ಮೃತರು ಪತ್ನಿ, ಇಬ್ಬರು ಪುತ್ರಿಯರು, ಹಾಗೂ ಪುತ್ರನನ್ನು ಅಗಲಿರುತ್ತಾರೆ. ಇವರು ಉಡುಪಿಯ ದೆಂದೂರುಕಟ್ಟೆ ಬಳಿ ಮಣಿಪುರದಲ್ಲಿ ನಮ್ಮದೇ ಸ್ವಂತ ಉದ್ಯೋಗವನ್ನು ಹೊಂದಿದ್ದರು. ಕುಕ್ಕಿಕಟ್ಟೆ ಕುಟುಂಬಸ್ಥರು ಆರಾದಿಸುವ ದ್ಯೆವಗಳ ಸೇವೆ ಮಾಡುವ ಮುಕ್ಕಾಲ್ದಿಯಾಗಿದ್ದರು. ದು:ಖತಪ್ತರಾದ ಪತ್ನಿ, ಮಕ್ಕಳು, ಸೊಸೆಯಂದಿರು, ಅಳಿಯಂದಿರು (ಅಕ್ಕಂದಿರು ಹಾಗೂ ತಂಗಿಯ ಮಕ್ಕಳು) ಮತ್ತು ಕುಟುಂಬಕ್ಕೆ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ಭಗವಂತನು ಕರುಣಿಸಲಿ.

ಭಂಡಾರಿ ವಾರ್ತೆ ತಂಡ

Leave a Reply

Your email address will not be published. Required fields are marked *