September 18, 2024
ಮೂಡಿಗೆರೆಯ ಗೋಣಿಬೀಡು  ದುಗ್ಗಯ್ಯ ಭಂಡಾರಿ ಮತ್ತು ಗೌರಮ್ಮ ದುಗ್ಗಯ್ಯ ಭಂಡಾರಿಯವರ ಮಗ ಶ್ರೀ ನಾಗರಾಜ ಭಂಡಾರಿ ಯವರು ಜನವರಿ 29 ರ ಸೋಮವಾರ ಬೆಳಿಗ್ಗೆ 8 ಗಂಟೆಗೆ ಗೋಣಿಬೀಡಿನ ಲಕ್ಷ್ಮೀಪುರ ಹೌಸ್ ನಲ್ಲಿ ಹೃದಯಾಘಾತಕ್ಕೊಳಗಾಗಿ ನಿಧನ ಹೊಂದಿದರು. ಅವರಿಗೆ 52 ವರ್ಷ ವಯಸ್ಸಾಗಿತ್ತು.
 
        ಮೃತರು ಪತ್ನಿ ಶ್ರೀಮತಿ ರೇಣುಕಾ ದುಗ್ಗಯ್ಯ ಭಂಡಾರಿ ಮತ್ತು ಅಪಾರ ಬಂಧುವರ್ಗದವರನ್ನು ಅಗಲಿದ್ದಾರೆ.ಅವರ ಅಗಲಿಕೆಯ ದುಃಖದಲ್ಲಿರುವ ಕುಟುಂಬಸ್ಥರಿಗೆ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತನು ದಯಪಾಲಿಸಲಿ ಮತ್ತು ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು ಭಂಡಾರಿವಾರ್ತೆ ಶ್ರೀ ದೇವರಲ್ಲಿ ಪ್ರಾರ್ಥಿಸುತ್ತದೆ.                                                                                                                                                                                                                   
ವರದಿ: ಮಹೇಂದ್ರ ಕುಮಾರ್ ಫಲ್ಗುಣಿ.
ಯುವ ಜಾಗೃತಿ ಮತದಾರರ ವೇದಿಕೆ..

Leave a Reply

Your email address will not be published. Required fields are marked *