September 20, 2024

ಕಾರ್ಕಳ ತಾಲೂಕಿನ ಅಂಡಾರು ಗ್ರಾಮದಲ್ಲಿ ಶ್ರೀ ಅರವಿಂದ್ ಭಂಡಾರಿಯವರು ತಮ್ಮ ಮೂವತ್ತೈದನೇ ವರ್ಷದ ಹುಟ್ಟು ಹಬ್ಬವನ್ನು ಅಕ್ಟೋಬರ್ 9 ರ ಮಂಗಳವಾರ ಸಡಗರ ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದ್ದಾರೆ.


ಅರವಿಂದ್ ಭಂಡಾರಿಯವರು ದಿವಂಗತ ರಾಜು ಭಂಡಾರಿ ಮತ್ತು ಸುಮತಿ ರಾಜು ಭಂಡಾರಿಯವರ ಪುತ್ರ.
ಈ ಸಂದರ್ಭದಲ್ಲಿ ಅವರಿಗೆ ಅವರ ಪತ್ನಿ ಶ್ರೀಮತಿ ಸೌಮ್ಯ ಅರವಿಂದ್ ಭಂಡಾರಿ,ಚಿಕ್ಕಪ್ಪ ಶ್ರೀ ಸದಾಶಿವ ಭಂಡಾರಿ,ಅತ್ತೆ,ಮಾವ,ಸಹೋದರ ಸಹೋದರಿಯರು,ಸ್ನೇಹಿತರು,ಆತ್ಮೀಯರು ಮತ್ತು ಅಂಡಾರು ಭಂಡಾರಿ ಕುಟುಂಬಸ್ಥರು ಶುಭ ಹಾರೈಸುತ್ತಿದ್ದಾರೆ.

ಅರವಿಂದ ಭಂಡಾರಿ ಯವರು ಭಂಡಾರಿ ವಾರ್ತೆಯ ಅಪ್ಪಟ ಅಭಿಮಾನಿಯೂ ಹೌದು .


ಮೂವತ್ತೈದನೇ ವರ್ಷದ ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಶ್ರೀ ಅರವಿಂದ್ ಭಂಡಾರಿಯವರಿಗೆ ಶ್ರೀ ದೇವರು ಆಯುರಾರೋಗ್ಯವನ್ನು, ಐಶ್ವರ್ಯವನ್ನು ನೀಡಿ ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಹಾರ್ದಿಕವಾಗಿ ಶುಭ ಹಾರೈಸುತ್ತದೆ.

-ಭಂಡಾರಿವಾರ್ತೆ

Leave a Reply

Your email address will not be published. Required fields are marked *