September 20, 2024

2017 -18 ರ ಸಾಲಿನ SSLC ಪರೀಕ್ಷೆಯಲ್ಲಿ ಕಾರ್ತಿಕ್ ಕೆ ಭಂಡಾರಿ ಎರ್ಮಾಳ್ ಇವರು 544 (ಶೇ. 87) ಅಂಕಗಳೊಂದಿಗೆ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಪಡುಬಿದ್ರಿ ಎರ್ಮಾಳಿನ ಶ್ರೀ ದಿ. ಕೃಷ್ಣ .ಡಿ ಭಂಡಾರಿ ಮತ್ತು ಶ್ರೀಮತಿ ಲಕ್ಷ್ಮಿ ಕೆ. ಭಂಡಾರಿ ದಂಪತಿಗಳ ಸುಪುತ್ರ. ಇವರ ಅಮೋಘ ಸಾಧನೆಯಿಂದ ತನ್ನ ಪೋಷಕರ , ಹುಟ್ಟೂರಿನ , ತಾನು ಕಲಿತ ವಿದ್ಯಾ ಸಂಸ್ಥೆಯ ಮತ್ತು ಭಂಡಾರಿ ಸಮಾಜದ ಕೀರ್ತಿಯನ್ನು ಹೆಚ್ಚಿಸಿದ್ದಾರೆ.

ಈ ಶುಭ ಸಂದರ್ಭದಲ್ಲಿ
ತಾಯಿ ಲಕ್ಹ್ಮೀ ಭಂಡಾರಿ ಎರ್ಮಾಳ್ ,

ರಾಜೀವಿ ಭಂಡಾರಿ ಕುಬೆವೂರು,

ಶ್ರೀಮತಿ ಶುಭ ಮತ್ತು ಶ್ರೀ ಉಮೇಶ್ ಕುಬೆವೂರು,

ಶ್ರೀಮತಿ ಶುಭ ಮತ್ತು ಶ್ರೀ ರತ್ನಾಕರ್ ಉಜಿರೆ,

ಶ್ರೀಮತಿ ಮೀನಾಕ್ಷಿ ಮತ್ತು ಶ್ರೀ ಸಂತೋಷ್ ಗೋರೆಗಾವ್ ,

ಶ್ರೀಮತಿ ಸುಜಾತ ಮತ್ತು ಶ್ರೀ ಅಶೋಕ್ ಬೆಂಗಳೂರು,

ಕು. ಪ್ರಜ್ಞಾ , ಕು.ಪ್ರತೀಕ ಕುಬೆವೂರು

ಮತ್ತು ವಿಖ್ಯಾತ್ ಬೆಂಗಳೂರು

ಮತ್ತು ಗುರು ಹಿರಿಯರು ,ಸ್ನೇಹಿತರು, ಬಂಧುಗಳೆಲ್ಲರೂ ಕಾರ್ತಿಕ್ ಕೆ ಭಂಡಾರಿಯವರಿಗೆ ಮುಂದಿನ ಭವಿಷ್ಯ ಉಜ್ವಲವಾಗಿರಲಿ ಎಂದು ಹಾರೈಸುತ್ತಿದ್ದಾರೆ.

Advt.

ಭಂಡಾರಿ ಕುಟುಂಬ ದ ಪ್ರತಿಭೆ ಕಾರ್ತಿಕ್ ಕೆ ಭಂಡಾರಿ ಯವರ ಸಾಧನೆಯನ್ನು ಶ್ಲಾಘಿಸುತ್ತಾ ಮುಂದಿನ ಭವಿಷ್ಯ ವು ಉಜ್ವಲವಾಗಲಿ ಎಂದು ಶ್ರೀ ದೇವರಲ್ಲಿ

ಭಂಡಾರಿ ವಾರ್ತೆ ಬೇಡುತ್ತದೆ.

 

 

ಭಂಡಾರಿ ವಾರ್ತೆ

Leave a Reply

Your email address will not be published. Required fields are marked *