September 20, 2024

 

ಮಡಿಕೇರಿ ಕುಶಾಲನಗರದ

ಶ್ರೀ ರಾಜೇಶ್

ಮತ್ತು

ಶ್ರೀಮತಿ ಭವ್ಯ

ದಾಂಪತ್ಯ ಜೀವನದ 9ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಶುಭ ಸಂದರ್ಭದಲ್ಲಿ ಭಗವಂತ ಆಯುರಾರೋಗ್ಯ ಸುಖ ಸಂಪತ್ತು ಸಂತೃಪ್ತಿಯ ಜೀವನ ಮುನ್ನಡೆಸಲು ಸದಾ ಕಾಲ ಅನುಗ್ರಹಿಸಲಿ ಎಂದು ಶುಭ ಹಾರೈಸುವ

ಶ್ರೀಮತಿ ಸೀತಾ ನಾರಾಯಣ ಭಂಡಾರಿ ಕುಶಾಲನಗರ ಮಡಿಕೇರಿ ಹಾಗೂ ಮಕ್ಕಳು ಅಳಿಯಂದಿರು ಸೊಸೆಯಂದಿರು ಮೊಮ್ಮಕ್ಕಳು

ಶ್ರೀಮತಿ ರಾಧಾ ನಾರಾಯಣ ಭಂಡಾರಿ ಕಬಕ ಪುತ್ತೂರು ಹಾಗೂ ಮಕ್ಕಳು ಅಳಿಯಂದಿರು ಸೊಸೆಯಂದಿರು ಮೊಮ್ಮಕ್ಕಳು

Leave a Reply

Your email address will not be published. Required fields are marked *