September 20, 2024
ತೀರ್ಥಹಳ್ಳಿಯ ಸರಳ ಶ್ರೀ ಸತ್ಯನಾರಾಯಣ ಭಂಡಾರಿ ಮತ್ತು ಶ್ರೀಮತಿ ಕಮಲಾಕ್ಷಿ ಸತ್ಯನಾರಾಯಣ ಭಂಡಾರಿ ದಂಪತಿಯ ಪುತ್ರ…

ಶ್ರೀ ರಿತೇಶ್. 

ಹಾಗೂ
Advt.
ಸುರತ್ಕಲ್ ಮಧ್ಯಪದವು ಶ್ರೀ ರತ್ನಾಕರ್ ಭಂಡಾರಿ ಮತ್ತು ಶ್ರೀಮತಿ  ರೇಖಾ ರತ್ನಾಕರ್ ಭಂಡಾರಿ ದಂಪತಿಯ ಪುತ್ರಿ

ಕು.ದೀಪಿಕಾ. 

ರವರ ವಿವಾಹ ನಿಶ್ಚಿತಾರ್ಥವು ಮೇ 2 ರ ಬುಧವಾರ ಸುರತ್ಕಲ್ ವ್ಯವಸಾಯ ಸಹಕಾರಿ ಬ್ಯಾಂಕಿನ ಅಮೃತಸೌಧ ಸಭಾಂಗಣದಲ್ಲಿ ಗುರುಹಿರಿಯರು , ಬಂಧು ಮಿತ್ರರು ಹಾಗೂ ಕುಟುಂಬಸ್ಥರ ಒಪ್ಪಿಗೆಯ ಶುಭಾಶೀರ್ವಾದದೊಂದಿಗೆ ಬಹಳ ವಿಜೃಂಭಣೆಯಿಂದ ನೆರವೇರಿತು.

ನೂತನ ಭಾವಿ ವಧುವರರಿಗೆ ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ವಿವಾಹ ನಿಶ್ಚಿತಾರ್ಥದ ಶುಭ ಹಾರೈಸುತ್ತಾ, ಶೀಘ್ರದಲ್ಲಿ ನಿಮ್ಮ ವಿವಾಹವು ನಡೆದು ನಿಮ್ಮ ಸಕಲ ಇಷ್ಟಾರ್ಥವನ್ನು ಭಗವಂತನು ನೆರವೇರಿಸಲಿ ಎಂದು ಶುಭ ಹಾರ್ಧಿಕವಾಗಿ ಹಾರೈಸುತ್ತದೆ.
-ಭಂಡಾರಿವಾರ್ತೆ.

Leave a Reply

Your email address will not be published. Required fields are marked *