
ಮಂಗಳೂರು ಅಳಪೆಯ ಶ್ರೀ ಸುರೇಶ್.ಜಿ. ಮತ್ತು ಶ್ರೀಮತಿ ಮಂಜುಳಾ ಸುರೇಶ್ ದಂಪತಿಯ ದ್ವಿತೀಯ ಪುತ್ರಿ…
ಚಿ||ಸೌ|| ಶ್ರುತಿ
ಮತ್ತು
ಬಾಳೇಹೊನ್ನೂರು ಶ್ರೀ ಶುಭಕರ ಬಸರವಳ್ಳಿ ಮತ್ತು ಶ್ರೀಮತಿ ಶ್ರೀಮತಿ ಶುಭಕರ ದಂಪತಿಯ ಪ್ರಥಮ ಪುತ್ರ…
ಚಿ|| ಶರತ್.


ಈ ವಿವಾಹ ಸಮಾರಂಭದಲ್ಲಿ ಮಂಗಳೂರು ಅಳಪೆಯ, ಬಾಳೇಹೊನ್ನೂರಿನ, ಶಿರಾಳಕೊಪ್ಪದ ಭಂಡಾರಿ ಕುಟುಂಬಸ್ಥರು, ಆತ್ಮೀಯರು, ಹಿತೈಷಿಗಳು





ನೂತನ ದಂಪತಿಗಳಿಗೆ ಭಂಡಾರಿವಾರ್ತೆ ತಂಡದಿಂದ ಹಾರ್ದಿಕ ಶುಭ ಕಾಮನೆಗಳು…
-ಭಂಡಾರಿವಾರ್ತೆ.
ನೂತನ ವಧು-ವರರಿಗೆ ದಾಂಪತ್ಯ ಜೀವನದ ಶುಭಹಾರೈಕೆಗಳು. ಕಚ್ಚೂರು ನಾಗೇಶ್ವರ ಅವರ ಸಕಲೈಶ್ವರ ನೀಡಿ ಕಾಪಾಡಲಿ.