September 20, 2024

ಮಂಗಳೂರು ಪಡೀಲ್ ನಿಡ್ಡೆಲ್ ದಿವಂಗತ ಸಿದ್ದು ಭಂಡಾರಿ ಮತ್ತು ದಿವಂಗತ ಗಿರಿಜಾ ಭಂಡಾರಿಯವರ ಪುತ್ರ ಶ್ರೀ ತಾರಾನಾಥ ಭಂಡಾರಿ (60 ವರ್ಷ ) ಇವರು ಅಲ್ಪ ಕಾಲದ ಅಸೌಖ್ಯದಿಂದ ಬೆಳಿಗ್ಗೆ ತಾರೀಕು 10/7/2022 ರ ಭಾನುವಾರ ನಿಧನ ಹೊಂದಿದರು.


ಇವರು ಹೆಂಡತಿ ಸೀತಾ ಭಂಡಾರಿ ಮತ್ತು ಮಕ್ಕಳಾದ ಶ್ರೀಮತಿ ರಾಧಿಕಾ ಮತ್ತು ಶ್ರೀಮತಿ ಪೂಜಾ ಹಾಗೂ ಅಳಿಯಂದಿರು, ಅಕ್ಕಂದಿರು, ಅಣ್ಣಂದಿರು. ತಮ್ಮಂದಿರು,ತಂಗಿಯಂದಿರು, ಅಪಾರ ಬಂಧುವರ್ಗದವರನ್ನು ಅಗಲಿದ್ದಾರೆ.

ಇವರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಕುಟುಂಬ ವರ್ಗದವರಿಗೆ ದುಃಖವನ್ನು ಸಹಿಸುವ ಶಕ್ತಿ ನೀಡಲಿ ಎಂದು ಭಂಡಾರಿ ಕುಟುಂಬಗಳ ಮನೆ ಮನದ ಮಾತು ಭಂಡಾರಿ ವಾರ್ತೆ ಪ್ರಾರ್ಥಿಸುತ್ತದೆ.

Leave a Reply

Your email address will not be published. Required fields are marked *