September 20, 2024

ಬೆಂಗಳೂರಿನ ಶ್ರಿ. ಬಿ. ಜಯಭಂಡಾರಿ ಮತ್ತು ಶ್ರೀಮತಿ ಶಾಂತ ಭಂಡಾರಿಯವರ ದ್ವಿತೀಯ ಪುತ್ರ ಮತ್ತು ಗರಡಿಮಜಲು ಶ್ರೀ ವಿಜಯಭಂಡಾರಿಯವರ ಅಳಿಯ 

ಚಿ. ವಿಕಾಸ್

ಮತ್ತು 

ಚಿಕ್ಕಮಗಳೂರು ಕೊಪ್ಪದ ದಿ. ವಿಜಯ ಕುಮಾರ್ ಮತ್ತು ಶ್ರೀಮತಿ ಆಶಾ ಭಂಡಾರಿಯವರ ಪುತ್ರಿ ಮತ್ತು ಬೆಳ್ಮಣ್ಣು ಶ್ರೀ ಸುರೇಶ್ ಭಂಡಾರಿಯವರ ಸೊಸೆ 

ಚಿ.ಸೌ. ಪಂಚಮಿ

ಇವರ ವಿವಾಹವು ಗುರು ಹಿರಿಯರ ಆಶೀರ್ವಾದದೊಂದಿಗೆ ದಿನಾಂಕ 6ನೇ ಡಿಸೆಂಬರ್ 2019 ರಂದು ಶುಕ್ರವಾರ ಸಮಯ ಅಪರಾಹ್ನ 12.10 ರ ಅಭಿಜಿನ್ ಲಗ್ನ ಸುಮಹೂರ್ತದಲ್ಲಿ ಬಂಧು ಮಿತ್ರರ ಸಮ್ಮುಖದಲ್ಲಿ ಕಾರ್ಕಳದ ಪುಲ್ಕೇರಿಯ ಶ್ರೀ ದೇವಿ ಕಲ್ಯಾಣ ಮಂಟಪದಲ್ಲಿ ನಡೆಯಿತು.  ಆಹ್ವಾನಿತ ಗಣ್ಯರು, ಬಂಧು-ಮಿತ್ರರು ವಧುವರರನ್ನು ಆಶೀರ್ವದಿಸಿ, ಯಥೋಚಿತ ಸತ್ಕಾರ ಸ್ವೀಕರಿಸಿದರು. 

ನವವಧುವರರಾದ ಚಿ. ವಿಕಾಸ್ ಮತ್ತು ಚಿ.ಸೌ. ಪಂಚಮಿ ದಂಪತಿಗಳ ನವ ಜೀವನ ಹಾಲು ಜೇನಿನಂತೆ ಮಧುರವಾಗಿರಲಿ ಎಂದು ಭಂಡಾರಿ ಕುಟುಂಬಗಳ ಮನೆ ಮನದ ಮಾತು ಭಂಡಾರಿವಾರ್ತೆ ಹಾರೈಸುತ್ತದೆ.

 

-ಪವನ್ ಕುಂದರ್

 

Leave a Reply

Your email address will not be published. Required fields are marked *