September 20, 2024
Advt.
Advt.
Advt.
Advt.

ಬಂಟ್ವಾಳ ತಾಲೂಕು ಪಾಣೆಮಂಗಳೂರು ತೆಕ್ಕಿಗುಡ್ಡೆ ಶ್ರೀ  ಶ್ರೀಕಾಂತ್ ಭಂಡಾರಿಯ ಪತ್ನಿ ಶ್ರೀಮತಿ ಕಾವ್ಯ ಜೆ ಶ್ರೀಕಾಂತ್ ಇತ್ತೀಚೆಗೆ ಗಂಡು ಮಗುವಿಗೆ ಜನ್ಮ ನೀಡಿರುತ್ತಾರೆ.
ಮುದ್ದು ಕಂದನಿಗೆ ಯಶ್ವಿತ್ ಎಸ್‌ ಎಂಬಾ ನಾಮಕರಣವನ್ನು ದಿನಾಂಕ ಜುಲೈ12, 2018 ರ ಗುರುವಾರದಂದು ಶ್ರೀಕಾಂತ್ ಭಂಡಾರಿಯವರ ಮನೆಯಲ್ಲಿ  ತುಳು ನಾಡಿನ  ಸಂಪ್ರದಾಯದ ಪ್ರಕಾರ ಮುದ್ದು ಕಂದ ಯಶ್ವಿತ್ ಎಸ್‌ ಎಂಬ ಹೆಸರನ್ನು ಇಟ್ಟು ಮಗುವಿಗೆ  ತೊಟ್ಟಿಲು ಹಾಕುವ ಶುಭ  ಕಾರ್ಯಕ್ರಮವನ್ನು ಅಜ್ಜಿ ಶ್ರೀಮತಿ ಕಮಲ ಬಾಲಕೃಷ್ಣ ಭಂಡಾರಿ ಪಾಣೆಮಂಗಳೂರು ಹಾಗೂ ಶ್ರೀಮತಿ ಲತಾ ಜಯಶೇಖರ್ ಮಾಗಡಿ ಕೈಮಾರ ಚಿಕ್ಕಮಗಳೂರು ಅಕ್ಕ  ಬೇಬಿ॥ ತನ್ವಿತ ಮಾವ ಆದಿತ್ಯ ರವರ ಸಮ್ಮುಖ ದಲ್ಲಿ ಬಂದು ಮಿತ್ರರು ಕುಟುಂಬಸ್ಥರ ಶುಭ ಆಶೀರ್ವಾದೊಂದಿಗೆ ವಿಜೃಂಭಣೆಯಿಂದ ಆಚರಿಸಲಾಯಿತು.
 
ಮುದ್ದು ಕಂದ ಮಾ॥ ಯಶ್ವಿತ್ ಎಸ್‌ ಗೆ ಆರೋಗ್ಯ ಭಾಗ್ಯ ಸುಖ ಸಂಪತ್ತು ವಿದ್ಯೆ ಬುದ್ಧಿ ಯನ್ನು ಭಗವಂತನು ದಯಪಾಲಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾತೆ೯ಯ ಶುಭ ಹಾರೈಕೆ.
ಭಂಡಾರಿ ವಾರ್ತೆಯ ಸೆಲ್ಫಿ ಸ್ಪರ್ಧೆಗೆ ಅರ್ಜಿ ಸಲ್ಲಿಸಲು ಜುಲೈ13 ಕೊನೆಯ ದಿನ.

ಭಂಡಾರಿ ವಾರ್ತೆ ಸೆಲ್ಫಿ ಸ್ಪರ್ಧೆ 2018 ಅರ್ಜಿ ಅಪ್ಲೋಡ್ ಮಾಡಲು ಕೆಳಗಿನ ಲಿಂಕ್ ಕ್ಲಿಕ್ಕಿಸಿ 

http://www.bhandaryvarthe.in/selfie-contest-2018/

ಭಂಡಾರಿ ವಾತೆ೯

Leave a Reply

Your email address will not be published. Required fields are marked *