September 20, 2024
ಮಂಗಳೂರು ವಿಟ್ಲದ ನಿಶಾಂತ್ ಭಂಡಾರಿಯವರು ಅಕ್ಟೋಬರ್ 9 ರ ಮಂಗಳವಾರ ತಮ್ಮ ಹದಿನೇಳನೇ ವರ್ಷದ ಹುಟ್ಟು ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿಕೊಂಡರು.

ಇವರು ವಿಟ್ಲದ ಶ್ರೀ ವಾಸು ಭಂಡಾರಿ ಮತ್ತು ಶ್ರೀಮತಿ ಮಾಲತಿ ವಾಸು ಭಂಡಾರಿ ದಂಪತಿಯ ಪುತ್ರ.
ಈ ಶುಭ ಸಂದರ್ಭದಲ್ಲಿ ಅವರಿಗೆ ಅವರ ತಂದೆ, ತಾಯಿ, ಕಾರ್ತಿಕ್ ಭಂಡಾರಿ ಪಡುಬಿದ್ರಿ, ನಿಶು ಭಂಡಾರಿ ಪಡುಬಿದ್ರಿ, ಸ್ನೇಹಿತರು, ಆತ್ಮೀಯರು ಮತ್ತು ಕುಟುಂಬವರ್ಗದವರು ಶುಭ ಹಾರೈಸಿದರು.

ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ನಿಶಾಂತ್ ರಿಗೆ ಶ್ರೀ ದೇವರು ಆಯುರಾರೋಗ್ಯವನ್ನಿತ್ತು,ಉಜ್ವಲ ಭವಿಷ್ಯವನ್ನು ದಯಪಾಲಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಹಾರ್ದಿಕವಾಗಿ ಶುಭ ಕೋರುತ್ತದೆ.

-ಭಂಡಾರಿವಾರ್ತೆ.

Leave a Reply

Your email address will not be published. Required fields are marked *