September 20, 2024

ಶ್ರೀಮತಿ ಪ್ರಿಯಾ ಮತ್ತು ಶ್ರೀ ಪ್ರವೀಣ್ ಚಂದ್ರ ರವರು ಕಡೇಶಿವಾಲಯ ಗ್ರಾಮದ ಕಲ್ಲಾಜೆಪಲ್ಕೆ ಎಂಬಲ್ಲಿ ನೂತನವಾಗಿ ನಿರ್ಮಿಸಿರುವ ಮನೆ

ನಿಶಾಂತ್ ನಿಲಯ

ಗೃಹ ಪ್ರವೇಶ ಮೇ 4 , 2022 ರ ಬುಧವಾರ ದ ಶುಭ ಮುಹೂರ್ತದಲ್ಲಿ ಗಣಹೋಮ  ಮತ್ತು ಶ್ರೀ ಸತ್ಯನಾರಾಯಣ ಪೂಜಾ   ಮತ್ತು  ಧಾರ್ಮಿಕ ಪೂಜಾ ವಿಧಿವಿಧಾನದೊಂದಿಗೆ ತಮ್ಮ ಮಗ ಮಾಸ್ಟರ್ ನಿಶಾಂತ್ ಹಾಗೂ ತಂದೆ ತಾಯಿಗಳಾದ ಶ್ರೀಮತಿ ಸುಲೋಚನಾ ಹಾಗೂ ಶ್ರೀಮತಿ ಯಶೋದಾ ಮತ್ತು ಶ್ರೀ ಕೇಶವ ಭಂಡಾರಿ ಬೆಳ್ತಂಗಡಿ ಯವರ ಸಮ್ಮುಖದಲ್ಲಿ ಅವರ ದಿವ್ಯ ಆಶೀರ್ವಾದದೊಂದಿಗೆ    ಮತ್ತು ಸಮಾಜದ ಬಂದುಗಳು, ಗುರು ಹಿರಿಯರು, ಹಿತೈಷಿಗಳು, ಸಹೋದ್ಯೋಗಿಗಳು ಹಾಗೂ ಕುಟುಂಬಸ್ಥರ ಸಮ್ಮುಖದಲ್ಲಿ ನೆರವೇರಿತು. ಆಗಮಿಸಿದ ಅತಿಥಿಗಳು ಶುಭ ಕೋರಿ ಹರಸಿದರು.

ಇವರ ನೂತನ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಆರೋಗ್ಯ ಆಯುಷ್ಯ ಸಮೃದ್ಧವಾಗಿರಲಿ. ಭಗವಂತನು ಇವರ ಸಕಲ ಇಷ್ಟಾರ್ಥಗಳನ್ನೂ ಈಡೇರಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಶುಭಹಾರೈಸುತ್ತದೆ.

Leave a Reply

Your email address will not be published. Required fields are marked *