September 20, 2024

ತೀರ್ಥಹಳ್ಳಿ ತಾಲ್ಲೂಕು ಸರಳ
ಶ್ರೀಮತಿ ಕಮಲಾಕ್ಷಿ ಮತ್ತು
ಶ್ರೀ ಸತ್ಯನಾರಾಯಣ ಭಂಡಾರಿ ದಂಪತಿಗಳ ಪುತ್ರ
ಚಿ॥ ನಿತೇಶ್

ಮಂಗಳೂರು ತಾಲ್ಲೂಕು ಕುತ್ತಾರು ಶ್ರೀಮತಿ ಗೀತಾ ಮತ್ತು ಶ್ರೀ ವಿಠಲ ಭಂಡಾರಿ ದಂಪತಿಗಳ ಪುತ್ರಿ
ಚಿ॥ಸೌ॥ಸ್ವಾತಿ



ಇವರು ಡಿಸೆಂಬರ್ ದಿನಾಂಕ 9 ಬುಧವಾರದಂದು ಮಂಗಳೂರು ಪದವಿನಂಗಡಿ ಕೊಂಚಾಡಿ ವನಿತಾ ಅಚ್ಯುತ ಪೈ ಕನ್ವೆನ್ಷನ್ ಸೆಂಟರ್ ನಲ್ಲಿ ಬಂಧು ಮಿತ್ರರ ಕುಟುಂಬಸ್ಥರ ಸಮ್ಮುಖದಲ್ಲಿ ಅಗ್ನಿಸಾಕ್ಷಿಯಾಗಿ ದಾಂಪತ್ಯ ಜೀವನದ ಸಪ್ತಪದಿ ತುಳಿದರು.

ಗುರು ಹಿರಿಯರ ಆಶೀರ್ವಾದ ಪಡೆದು ಸಪ್ತಪದಿ ತುಳಿದ ನೂತನ ವಧು ವರರಿಗೆ ಭಗವಂತನು ಸುಖ ಶಾಂತಿ ಸಮೃದ್ಧಿ ಅನ್ಯೋನ್ಯತೆಯಿಂದ ನೂರೂರು ಕಾಲ ಸಂಸಾರ ಸಾಗಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆಯ ಶುಭ ಹಾರೈಕೆ.

ಭಂಡಾರಿ ವಾರ್ತೆ

Leave a Reply

Your email address will not be published. Required fields are marked *