September 19, 2024

ಮಂಗಳೂರಿನ ಶ್ರೀ ತಾರಾನಾಥ್ ಭಂಡಾರಿ ಮತ್ತು ಶ್ರೀಮತಿ ವಾಣಿ ಭಂಡಾರಿ ದಂಪತಿಯ ಪುತ್ರ ಪ್ರಥಮ್ ಭಂಡಾರಿಯವರು 2021-22 ರ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 576 (92.16%) ಅಂಕಗಳೊಂದಿಗೆ ಅತ್ಯುತ್ತಮವಾಗಿ ಸಾಧನೆ ಮಾಡಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ


ಪ್ರಥಮ್ ಭಂಡಾರಿ ಭಂಡಾರಿ ಕೆನರಾ ಹೈ ಸ್ಕೂಲ್ ಮಂಗಳೂರಿನ ವಿದ್ಯಾರ್ಥಿ.
ಪ್ರಥಮ್ ಭಂಡಾರಿ ಶಿಕ್ಷಣದಲ್ಲಿ ಇನ್ನಷ್ಟುಹೆಚ್ಚಿನ ಸಾಧನೆ ಮಾಡಲಿ , ಪೋಷಕರಿಗೆ ,ಸಮಾಜಕ್ಕೆ ಹೆಮ್ಮೆ ತರಲಿ, ಇವರ ಮುಂದಿನ ಭವಿಷ್ಯ ಉಜ್ವಲವಾಗಿರಲಿ ಎಂದು ಭಂಡಾರಿ ಕುಟುಂಬಗಳ ಮನೆ ಮನದ ಮಾತು ಭಂಡಾರಿ ವಾರ್ತೆಅಭಿನಂದನೆ ಸಲ್ಲಿಸುತ್ತದೆ.

Leave a Reply

Your email address will not be published. Required fields are marked *