September 20, 2024

 

ಕಾರ್ಕಳ ತಾಲೂಕಿನ ಮಾಳದ ಕು. ಪ್ರತಿಮಾ ಭಂಡಾರಿಯವರು ದಿನಾಂಕ 26-09-2018 ರಂದು ಬುದವಾರ ತಮ್ಮ ಹುಟ್ಟುಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಿಕೊಳ್ಳುತ್ತಿದ್ದಾರೆ.

ಖಾಸಗಿ ಆಸ್ಪತ್ರೆಯಲ್ಲಿ ಪಥೋಲಜಿ ಲ್ಯಾಬ್ ಟೆಕ್ನಿಷಿಯನ್ ವೃತ್ತಿಯಲ್ಲಿರುವ ಇವರು ಹುಟ್ಟುಹಬ್ಬದ ಪ್ರಯುಕ್ತ ನೇತ್ರಬ್ಯಾಂಕ್ ಒಂದಕ್ಕೆ ನೇತ್ರದಾನ ಮಾಡಲು ನಿರ್ಧರಿಸಿ ಹುಟ್ಟುಹಬ್ಬದ ದಿನವನ್ನು ಸ್ಪರಣೀಯವಾಗಿಸಿ ಮಾದರಿಯಾಗಿರುತ್ತಾರೆ.


ಈ ಶುಭ ಸಂದರ್ಭದಲ್ಲಿ ಅಜ್ಜಿ, ತಂದೆ ತಾಯಿ , ಸಹೋದರ ಸಹೋದರಿಯರು,ಆತ್ಮೀಯರು, ಬಂಧುಮಿತ್ರರು , ಸಹೋದ್ಯೋಗಿಗಳು ಶುಭಾಶಯಕೋರುತ್ತಿದ್ದಾರೆ.

ಹುಟ್ಟುಹಬ್ಬವನ್ನು ಆಚರಿಸಿಕೊಳ್ಖುತ್ತಿರುವ ಈ ಸಂದರ್ಭದಲ್ಲಿ ಭಂಡಾರಿಕುಟುಂಬಗಳ ಮನೆ ಮನದ ಮಾತು ಭಂಡಾರಿ ವಾರ್ತೆ ಶುಭಹಾರೈಸಿ ದೇವರು ಆರೋಗ್ಯ ಮತ್ತು ಸಕಲೈಶ್ಚರ್ಯ ನೀಡಿ ಹರಸಲಿ ಎಂದು ಬೇಡುತ್ತದೆ.

-ಭಂಡಾರಿ ವಾರ್ತೆ

Leave a Reply

Your email address will not be published. Required fields are marked *