September 20, 2024

ಮಂಗಳೂರಿನ ಪಡೀಲ್, ಬಜಾಲಿನ ಶ್ರೀ ಸದಾನಂದ ಭಂಡಾರಿ ಮತ್ತು ಶ್ರೀಮತಿ ಜಯಂತಿ ಎಸ್ ಭಂಡಾರಿ ದಂಪತಿಗಳ ಪುತ್ರ ಸಜಿತ್ ರವರು 2018-19ನೇ ಸಾಲಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಪರೀಕ್ಷೆಯಲ್ಲಿ 509(84.83%) ಅಂಕಗಳ ಗಳಿಸಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗುವುದರೊಂದಿಗೆ ತನ್ನ ಗುರುವೃಂದ ವಿದ್ಯಾಸಂಸ್ಥೆ, ಊರಿನ ಮತ್ತು ಷೋಷಕರ ಕೀರ್ತಿಯನ್ನು ಹೆಚ್ಚಿಸಿದ್ದಾರೆ.ಇವರು ಶಾರದಾ ಪಿಯು ಕಾಲೇಜ್ ಮಂಗಳೂರಿನ ವಿದ್ಯಾರ್ಥಿ.

ಸಜಿತ್ ಇವರ ಸಾಧನೆ ಭಂಡಾರಿ ಸಮಾಜಕ್ಕೂ ಹೆಮ್ಮೆ ತರುವ ವಿಚಾರವಾಗಿದ್ದು, ಇವರನ್ನು ಶ್ಲಾಘಿಸುತ್ತಾ , ಮುಂದಿನ ಶಿಕ್ಷಣ ಮತ್ತು ಜೀವನ ಉಜ್ವಲವಾಗಿರಲಿ ಎಂದು ಭಂಡಾರಿ ಕುಟುಂಬಗಳ ಮನೆ ಮನದ ಮಾತು ಭಂಡಾರಿ ವಾರ್ತೆ ಪ್ರಾರ್ಥಿಸುತ್ತದೆ.

ಭಂಡಾರಿ ವಾರ್ತೆ

Leave a Reply

Your email address will not be published. Required fields are marked *