


ಈ ಜ್ಯೋತಿಯು ಶಬರಿಮಲೆ ಬೆಟ್ಟದಲ್ಲಿ ಮೂರು ಬಾರಿ ಗೋಚರವಾಗುತ್ತದೆ.
ಒಟ್ಟಿನಲ್ಲಿ ಸೂರ್ಯ ಮಕರ ರಾಶಿಗೆ ತೆರಳಿ ಜಗದ ಕಾರಿರುಳನ್ನು ಹೋಗಲಾಡಿಸುವಂತೆ ಆಧುನಿಕ ಯುಗದಲ್ಲೂ ಜನರು ಆಧ್ಯಾತ್ಮಿಕ ಚಿಂತನೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವಂತೆ ಈ ಆಚರಣೆ ಪ್ರೇರಣೆ ನೀಡುತ್ತದೆ.
– ಗ್ರೀಷ್ಮ ಭಂಡಾರಿ
ಮನೆ ಮನದ ಮಾತು