September 20, 2024
         ಸಾತ್ವಿಕ್ ಶ್ರೀನಿವಾಸ್ ಭಂಡಾರಿ ಅಕ್ಟೋಬರ್ 14 ರಂದು ಉಡುಪಿ ಜಿಲ್ಲೆಯ ಹಿರಿಯಡ್ಕದ ದೇವಾಡಿಗರ ಸಭಾಭವನದಲ್ಲಿ ಜರುಗಿದ ಬಾಲಕರ ಬ್ಲೂ ಬೆಲ್ಟ್ ಕರಾಟೆ ಸ್ಪರ್ಧೆಯ ಕಾಟಾ ವಿಭಾಗದಲ್ಲಿ ಭಾಗವಹಿಸಿ ರಾಜ್ಯ ಮಟ್ಟದ ಅಂತರ ಡೋಜೋ ಕರಾಟೆ ಚಾಂಪಿಯನ್‌ ಷಿಪ್-2017 ರಲ್ಲಿ ಮೂರನೇ ಸ್ಥಾನ ಪಡೆದಿದ್ದಾರೆ.
ಇವರು ಪೆರ್ಡೂರಿನ ಶ್ರೀ ಶ್ರೀನಿವಾಸ ಗೋವಿಂದ್ ಭಂಡಾರಿ(ಕುವೈತ್) ಮತ್ತು ಶ್ರೀಮತಿ ಸುಚಿತ್ರಾ ಶ್ರೀನಿವಾಸ್ ಭಂಡಾರಿ ಇವರ ಸುಪುತ್ರ. ಪ್ರಸ್ತುತ ಇವರು ಅಲೆವೂರಿನ ಶಾಂತಿನಿಕೇತನ ಆಂಗ್ಲ ಮಾಧ್ಯಮ ಶಾಲೆ ಯಲ್ಲಿ 6ನೇ ತರಗತಿಯಲ್ಲಿ ಓದುತ್ತಿದ್ದಾರೆ.
ಇವರು ಕರಾಟೆಯಲ್ಲಿ ಹೆಚ್ಚಿನ ಸಾಧನೆ ಮಾಡಲಿ,ಭಂಡಾರಿ ಕುಟುಂಬಕ್ಕೆ ಇನ್ನಷ್ಟು ಗೌರವ ತಂದುಕೊಡಲಿ ಎಂಬುದು ಭಂಡಾರಿವಾರ್ತೆ ಯ ಶುಭಹಾರೈಕೆ.

Leave a Reply

Your email address will not be published. Required fields are marked *