September 20, 2024

ಸವಿತಾ ಸಮಾಜ ವಿವಿದೋದ್ದೇಶ ಸೌಹಾರ್ದ ಸಹಕಾರಿ ಉಡುಪಿ ಇದರ ನಾಲ್ಕನೇ ಅವಧಿಗೆ ಚುನಾವಣೆ ಯಲ್ಲಿ ಅವಿರೋಧ ಆಯ್ಕೆ ಗೊಂಡ ಹೊಸ ಆಡಳಿತ ಮಂಡಳಿ ಹಾಗೂ ಅಧ್ಯಕ್ಷರಾಗಿ ನವೀನ್ ಚಂದ್ರ ಭಂಡಾರಿ ಮಣಿಪಾಲ ಹಾಗೂ ಉಪಾಧ್ಯಕ್ಷರಾಗಿ ಬನ್ನಂಜೆ ಗೋವಿಂದ ಭಂಡಾರಿ ಪುನರಾಯ್ಕೆ ಗೊಂಡರು.

ಹೊಸ ಆಡಳಿತ ಮಂಡಳಿ :

ನವೀನ್ ಚಂದ್ರ ಭಂಡಾರಿ ಮಣಿಪಾಲ (ಅಧ್ಯಕ್ಷರು ),

ಬನ್ನಂಜೆ ಗೋವಿಂದ ಭಂಡಾರಿ (ಉಪಾಧ್ಯಕ್ಷರು ),

ನಿರ್ದೇಶಕರು :ವಿಶ್ವನಾಥ್ ಭಂಡಾರಿ, ಸದಾಶಿವ ಬಂಗೇರ ಕುರ್ಕಾಲು, ಶೇಖರ್ ಸಾಲಿಯಾನ್ ಆದಿಉಡುಪಿ, ನಾಗೇಶ್ ಭಂಡಾರಿ ಬಜೆಗೋಳಿ,ರಾಜು ಭಂಡಾರಿ ಕಿನ್ನಿಮುಲ್ಕಿ, ಸತೀಶ್ ಭಂಡಾರಿ ಕಾಪು,ನವೀನ್ ಭಂಡಾರಿ ಬಸ್ರೂರು,ಶಿವಾನಂದ್ ಸಾಲಿಯನ್ ಬೆಲ್ಮನ್, ಶಿವರಾಮ್ ಭಂಡಾರಿ ಹಂದಾಡಿ, ಚಂದ್ರ ಭಂಡಾರಿ ಹುಣಸೆಮಕ್ಕಿ, ಗೋಪಾಲ ಮಲ್ಯ ಬೈಂದೂರ್, ಸುಮನಾ ಕೃಷ್ಣ ಭಂಡಾರಿ ಕಾರ್ಕಳ, ಶ್ರೀಲತಾ ನರೇಂದ್ರ ಸುವರ್ಣ ಕಾಪು.

Leave a Reply

Your email address will not be published. Required fields are marked *