September 20, 2024
ಸುರತ್ಕಲ್ ಶ್ರೀ ಶೇಖರ್ ಭಂಡಾರಿ ಮತ್ತು ಶ್ರೀಮತಿ  ಜಯಂತಿ ಶೇಖರ್ ಭಂಡಾರಿ  ದಂಪತಿಯ ಪುತ್ರ ಶ್ರೀ ಮಿಥುನ್ ಭಂಡಾರಿಯವರ ಧರ್ಮಪತ್ನಿ ಹಾಗೂ ಮಣಿಪಾಲ ಶ್ರೀ ಜಯಪ್ರಕಾಶ್ ಮತ್ತು ಶ್ರೀಮತಿ ಚಂದ್ರಿಕಾ ಜಯಪ್ರಕಾಶ್ ದಂಪತಿಯ  ಪುತ್ರಿ
ಶ್ರೀಮತಿ ಸ್ವಾತಿ ಮಿಥುನ್ರ ಸೀಮಂತ ಕಾರ್ಯಕ್ರಮವನ್ನು ತಾ 24ನೇ ಮೇ 2018 ರಂದು ಉಡುಪಿ ಪುರಭವನದಲ್ಲಿ ಸಮಾಜ ಬಂದುಗಳು ,ಕುಟುಂಬಸ್ಥರು ಹಾಗೂ ಹಿತೈಷಿಗಳ ಶುಭ ಆಶೀರ್ವಾದದ ಉಪಸ್ಥಿತಿಯಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು.
  
ಮಿಥುನ್ ರವರು ಭಾರತೀಯ ವ್ಯಾಪಾರಿ ನೌಕಾಪಡೆಯಲ್ಲಿ ಸೇವೆ ಸಲ್ಲಿಸುತ್ತಿದ್ದು,ಸ್ವಾತಿ ಮಿಥುನ್ ಬೆಂಗಳೂರು ಖಾಸಗಿ ಸಂಸ್ಥೆಯಲ್ಲಿ ಕಾಯ೯ ನಿರ್ವಹಿಸುತ್ತಿದ್ದಾರೆ. 
ಸ್ವಾತಿ ಮಿಥುನ್ ರವರು  ಆರೋಗ್ಯವಂತ ಮುದ್ದು ಕಂದನಿಗೆ ಜನ್ಮ ನೀಡಲಿ, ಭಗವಂತನ  ಕೃಪಾಕಟಾಕ್ಷೆಯೂ, ಅನುಗ್ರಹವೂ ಇವರ ಮೇಲಿರಲಿ ಎಂದು ಭಂಡಾರಿ ಕುಟುಂಬದ  ಮನೆ ಮನದ ಮಾತು “ಭಂಡಾರಿವಾರ್ತೆ”ಯು ಶುಭ ಹಾರೈಸುತ್ತದೆ.

 

Advt.
-ಭಂಡಾರಿವಾರ್ತೆ

Leave a Reply

Your email address will not be published. Required fields are marked *