September 20, 2024

ಬಜಗೋಳಿಯ ರೇಖಾ ಸುರೇಶ್ ಭಂಡಾರಿಯವರು ಬಜಗೋಳಿಯ ಮುಡಾರ್ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಿ ಜಯಶಾಲಿಯಾಗಿದ್ದಾರೆ.


ಇವರ ರಾಜಕೀಯ ಭವಿಷ್ಯ ಇನ್ನಷ್ಟು ಉಜ್ವಲವಾಗಲಿ, ಕ್ಷೇತ್ರದ ಸಮಸ್ಯೆಗಳು ಇವರ ಮೂಲಕ ಬಗೆಹರಿಯಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆ ಇವರಿಗೆ ಹಾರ್ದಿಕ ಶುಭಾಶಯ ಕೋರುತ್ತದೆ.

-ಭಂಡಾರಿ ವಾರ್ತೆ

Leave a Reply

Your email address will not be published. Required fields are marked *