September 20, 2024

ಉಡುಪಿ ಚಂದು ಮೈದಾನ್ ಮಿಷನ್ ಕಂಪೌಂಡಿನ ದಿವಂಗತ ಪುಟ್ಟು ಭಂಡಾರಿ ಯವರ ಧರ್ಮಪತ್ನಿ ಶ್ರೀಮತಿ ಸಂಪಾವತಿ ಪಿ ಭಂಡಾರಿ ಯವರು ದಿನಾಂಕ 06.09.2020 ರವಿವಾರ ದಂದು ನಿಧನರಾದರು. ಇವರು ಮಕ್ಕಳು, ಅಳಿಯಂದಿರು, ಸೊಸೆಯಂದಿರು ಮೊಮ್ಮಕ್ಕಳನ್ನುಮತ್ತು ಕುಟುಂಬಸ್ಥರನ್ನುಅಗಲಿದ್ದಾರೆ.

  ಇವರ ಅಗಲುವಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಕುಟುಂಬಸ್ಥರಿಗೆ ಶ್ರೀ ದೇವರು ಅನುಗ್ರಹಿಸಲಿ ಮತ್ತು ಅಗಲಿದ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಭಂಡಾರಿ ಕುಟುಂಬಗಳ ಮನ ಮನದ ಮಾತು ಮತ್ತು ಭಂಡಾರಿ ವಾರ್ತೆ ಹಾರೈಸುತ್ತದೆ.

ಭಂಡಾರಿ ವಾರ್ತೆ

 

Leave a Reply

Your email address will not be published. Required fields are marked *