September 20, 2024

ಮಂಗಳೂರು ತಾಲೂಕಿನ ಸುರತ್ಕಲ್ , ಗುಡ್ಡೆಕೊಪ್ಪಲದ  ಶ್ರೀ ಸಂತೋಷ್ ಕುಮಾರ್ ಮತ್ತು ಶ್ರೀಮತಿ ಭಾಗ್ಯ ಜ್ಯೋತಿ ದಂಪತಿಗಳ ಪುತ್ರಿ ಪ್ರೀತಿ.ಎಮ್.ಎಸ್ ರವರು 2018-19ನೇ ಸಾಲಿನ ಎಸ್ ಎಸ್ ಎಲ್ ಸಿ  ಪರೀಕ್ಷೆಯಲ್ಲಿ 591(94.56%) ಅಂಕಗಳೊಂದಿಗೆ ಅತ್ಯುನ್ನತ   ಶ್ರೇಣಿಯಲ್ಲಿ ತೇರ್ಗಡೆಯಾಗುವುದರೊಂದಿಗೆ ಗುರುಗಳ ವಿದ್ಯಾಸಂಸ್ಥೆಯ ಊರಿನ ಮತ್ತು ಷೋಷಕರ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಇವರು ಹೋಲಿ ಫ್ಯಾಮಿಲಿ ಆಂಗ್ಲ ಮಾಧ್ಯಮ ಶಾಲೆ ಸುರತ್ಕಲ್ ನ ವಿದ್ಯಾರ್ಥಿನಿ. ಇವರು ಮುಂದೆ ಐ.ಪಿ.ಎಸ್ ಆಗುವ ಕನಸನ್ನು ಹೊಂದಿದ್ದಾರೆ.

ಈ ಸಾಧನೆ ಭಂಡಾರಿ ಸಮಾಜಕ್ಕೆ ಹೆಮ್ಮೆ ತರುವ ವಿಚಾರವಾಗಿದ್ದು ಇವರ ಸಾಧನೆಯನ್ನು ಶ್ಲಾಘಿಸುತ್ತಾ ,  ಇವರ ಐ.ಪಿ.ಎಸ್ ಆಗುವ ಕನಸು ನನಸಾಗಲಿ ಹಾಗೂ ಇವರ ಮುಂದಿನ ಭವಿಷ್ಯ ಉಜ್ವಲವಾಗಿರಲಿ   ಎಂದು ಭಂಡಾರಿ ಕುಟುಂಬಗಳ ಮನೆ ಮನದ ಮಾತು ಭಂಡಾರಿ ವಾರ್ತೆ ಪ್ರಾರ್ಥಿಸುತ್ತದೆ.

ಭಂಡಾರಿ ವಾರ್ತೆ

Leave a Reply

Your email address will not be published. Required fields are marked *