September 20, 2024

ಬಂಟ್ವಾಳ ತಾಲೂಕು ಪಾಣೆಮಂಗಳೂರು ತೆಕ್ಕಿಗುಡ್ಡೆ  ದಿ॥ ಶ್ರೀ  ಮಹಾಬಲ  ಭಂಡಾರಿ   ಮತ್ತು  ಶ್ರೀಮತಿ  ಸರೋಜಿನಿ  ಮಹಾಬಲ  ಭಂಡಾರಿ ದಂಪತಿಯ ಪುತ್ರ  ಮುಂಬಯಿ  ರಿಲಯನ್ಸ್  ಸಂಸ್ಥೆಯಲ್ಲಿ ಸೇವೆ  ಸಲ್ಲಿಸುತ್ತಿರುವ ಮುಂಬಯಿಯ   ವಾಸಿ  ಸುರೇಂದ್ರ ಭಂಡಾರಿ  ಪಾಣೆಮಂಗಳೂರು  ಸಪ್ಟೆಂಬರ್ ಮೂರನೇ ಸೋಮವಾರ ದಂದು ಮುಂಜಾನೆ ಅಲ್ಪ ಕಾಲದ  ಆಸೌಖ್ಯ ದಿಂದ ನಿಧನರಾದರು.


ಸುರೇಂದ್ರ ಭಂಡಾರಿ ಯವರು ಪತ್ನಿ ಕ್ರಾಂತಿ ಪುತ್ರ ತಿಲಕ್  ತಾಯಿ  ಸರೋಜಿನಿ ಮಹಾಬಲ ಭಂಡಾರಿ  ಸಹೋದರ ನರೇಂದ್ರ ಭಂಡಾರಿ ಪಾಣೆಮಂಗಳೂರು ಸಹೋದರಿ ಪದಾಕ್ಷಿ ಮತ್ತು ಅಪಾರ ಅಭಿಮಾನಿಗಳನ್ನು  ಹಾಗೂ ಬಂದು ಮಿತ್ರ ಕುಟುಂಬ ವಗ೯ವನ್ನು ಅಗಲಿದ್ದಾರೆ.

ಸುರೇಂದ್ರ ಭಂಡಾರಿಯವರ ನಿಧನದ ದುಃಖವನ್ನು ಭರಿಸುವ ಶಕ್ತಿಯನ್ನು  ಭಗವಂತನು ಪತ್ನಿ  ಪುತ್ರ  ತಾಯಿ  ಸಹೋದರ    ಸಹೋದರಿ ಹಾಗೂ ಕುಟುಂಸ್ಥರಿಗೆ ದಯಪಾಲಿಸಲಿ ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾತೆ೯ ಭಗವಂತನಲ್ಲಿ ಪ್ರಾರ್ಥಿಸುತ್ತದೆ.

 

ಭಂಡಾರಿ ವಾತೆ೯

 

Leave a Reply

Your email address will not be published. Required fields are marked *