September 20, 2024

ಮಾರ್ಚ್ 6 ರ ಮಂಗಳವಾರ ಬೆಳಗ್ಗೆ ಶ್ರೀ ಶೇಖರ ಭಂಡಾರಿಯವರು ವಯೋಸಹಜ ಅನಾರೋಗ್ಯದಿಂದ ಮುಂಬಯಿ ಥಾಣೆಯ ವೀರ್ ಸಾರ್ವಕರ್ ನಗರದ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದರು.ಅವರಿಗೆ 72 ವರ್ಷ ವಯಸ್ಸಾಗಿತ್ತು.ಸುಮಾರು ಎರಡು ವರ್ಷಗಳ ಹಿಂದೆಯಷ್ಟೇ ಅವರ ಪತ್ನಿ ಶ್ರೀಮತಿ ಸುಜಾತಾ ಶೇಖರ್ ಭಂಡಾರಿಯವರು ವಿಧಿವಶರಾಗಿದ್ದರು.

ಮೃತರು ಮಕ್ಕಳಾದ ಶ್ರೀ ನವೀನ್ ಭಂಡಾರಿ, ಶ್ರೀ ಪ್ರವೀಣ್ ಭಂಡಾರಿ, ಶ್ರೀಮತಿ ದೀಪಾ ಸುರೇಶ್ ಭಂಡಾರಿ, ಚೆಂಬೂರು,ಮೊಮ್ಮಕ್ಕಳು ಹಾಗೂ ಅಪಾರ ಬಂಧುಬಳಗದವರನ್ನು ಅಗಲಿದ್ದಾರೆ.

 

ಶ್ರೀ ಶೇಖರ್ ಭಂಡಾರಿಯವರ ಅಗಲಿಕೆಯ ದುಃಖದಲ್ಲಿರುವ ಕುಟುಂಬಸ್ಥರಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತನು ದಯಪಾಲಿಸಲಿ ಮತ್ತು ಮೃತರ ಆತ್ಮಕ್ಕೆ ಚಿರಶಾಂತಿ ದೊರಕಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು ಭಂಡಾರಿವಾರ್ತೆ ” ಶ್ರೀ ದೇವರಲ್ಲಿ ಪ್ರಾರ್ಥಿಸುತ್ತದೆ.

 

— ಭಂಡಾರಿವಾರ್ತೆ.

Leave a Reply

Your email address will not be published. Required fields are marked *