September 20, 2024

ಸ್ವಸ್ತಿಶ್ರೀ ಶಾರ್ವರಿನಾಮ ಸಂವತ್ಸರದ ಕಾರ್ತಿಕ ಮಾಸ ಶುಕ್ಲಪಕ್ಷ ಪೌರ್ಣಮಿ ರೋಹಿಣಿ ನಕ್ಷತ್ರ ದಿನಾಂಕ 30-11-2020 ನೇ ಸೋಮವಾರ ದಿವಾ ಘಂಟೆ 11-30ಕ್ಕೆ ಸಲ್ಲುವ ಮಕರ ಲಗ್ನದಲ್ಲಿ ಬಸ್ರೂರು ಮಹಾಬಲಭಂಡಾರಿ ಹಾಗೂ ಶ್ರೀಮತಿ ಪಾರ್ವತಿ ಮಹಾಬಲ ಭಂಡಾರಿ ಇವರ ಪ್ರಥಮ ಪುತ್ರ, ಶ್ರೀ ವಿಠ್ಠಲ್ ಭಂಡಾರಿ ಮುಳ್ಳಿಕಟ್ಟೆ ಕುಂದಾಪುರ ಇವರ ಅಳಿಯ 

ಚಿ|ರಾ| ತಿಲಕ್

ಹಾಗು ಶ್ರೀಮತಿ ಶಾಲಿನಿ ಮತ್ತು ಶ್ರೀ ಕೃಷ್ಣಮೂರ್ತಿ ಭಂಡಾರಿ ಜಯನಗರ ಇವರ ದ್ವಿತೀಯ ಪುತ್ರಿ

ಚಿ||ಸೌ|| ಕವನ

ರ ವಿವಾಹ ಮಹೋತ್ಸವವು “ಶ್ರೀ ಚಾಮುಂಡೇಶ್ವರಿ ದೇವಸ್ಥಾನ” ಜಯನಗರ ಹೊಸನಗರ ಇಲ್ಲಿ ಗುರು ಹಿರಿಯರು ನಿಶ್ಚಯಿಸಿದ ಪ್ರಕಾರ ನೆರವೇರಿತು.

ಈ ಶುಭ ಸಮಾರಂಭಕ್ಕೆ ಬಸ್ರೂರು ಕುಟುಂಬಸ್ಥರು ಹಾಗೂ ಕೊಪ್ಪರಗಿ ಕುಟುಂಬಸ್ಥರು ಮತ್ತು ಗುರು ಹಿರಿಯರು ಸ್ನೇಹಿತರು ಬಂದು ಶುಭಕೋರಿದರು.

—ಭಂಡಾರಿವಾರ್ತೆ

Leave a Reply

Your email address will not be published. Required fields are marked *