September 20, 2024
                                                                                                                                 
ಸೆಪ್ಟೆಂಬರ್ 26 ರ ಬುಧವಾರ ಕಲ್ಲಡ್ಕದ ದಿವಂಗತ ರಾಘವ ಭಂಡಾರಿಯವರ ಧರ್ಮಪತ್ನಿ ವಿಟ್ಲದ ವಾರಿಜ ರಾಘವ ಭಂಡಾರಿಯವರ ಎರಡನೇ ವರ್ಷದ ಪುಣ್ಯಸ್ಮರಣೆ.
“ಅಮ್ಮ….ನೀವು ನಮ್ಮನ್ನಗಲಿ ವರುಷ ಎರಡು ಸಂದರೂ ನಿಮ್ಮ ನೆನಪು ನಮಗೆ ಇಂದಿಗೂ ಚಿರನೂತನ. ನಿಮ್ಮ ಚಿರಸ್ಮರಣೆಯು ನಮಗೆ ಸದಾ ದಾರಿದೀಪವಾಗಿರಲಿ”.
ಎಂದು ಪ್ರಾರ್ಥಿಸುವ.
ಶ್ರೀಮತಿ ಶಾಂತಲಾ ಹರೀಶ್ ಭಂಡಾರಿ.ವಿಟ್ಲ. (ಮಗಳು)
ಶ್ರೀ ಹರೀಶ್ ಭಂಡಾರಿ (ಅಳಿಯ)
ಮಾಸ್ಟರ್ ಹರ್ಷಿತ್ ಭಂಡಾರಿ (ಮೊಮ್ಮಗ)
ವಾರಿಜ ರಾಘವ ಭಂಡಾರಿಯವರ ಪುಣ್ಯಸ್ಮರಣೆಯ ಈ ದಿನ ಭಗವಂತನು ಅವರ ಆತ್ಮಕ್ಕೆ ಚಿರಶಾಂತಿ ನೀಡಿ, ಸಧ್ಗತಿ ದಯಪಾಲಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು 
“ಭಂಡಾರಿವಾರ್ತೆ” ಪ್ರಾರ್ಥಿಸುತ್ತದೆ.
-ಭಂಡಾರಿವಾರ್ತೆ.

Leave a Reply

Your email address will not be published. Required fields are marked *