September 20, 2024

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ನಾಗೋಡಿ ಗ್ರಾಮದ ಶ್ರಿ ಉದಯ ಭಂಡಾರಿ ನಿಟ್ಟೂರು ಮತ್ತು ಗುಲಾಬಿ ಯವರ ಸುಪುತ್ರನಾದ ವಿಘ್ನೇಶ್ ಎನ್ ಯು ಇವರು 2018-19 ರ ಸಾಲಿನ ದ್ವಿತೀಯ ಪಿಯುಸಿ ವಾಣಿಜ್ಯವಿಭಾಗದ ಪರೀಕ್ಷೆಯಲ್ಲಿ 575 (ಶೇ.95.8%) ಅತ್ಯಧಿಕ ಅಂಕ ಗಳಿಸಿ ತೇರ್ಗಡೆಯಾಗಿರುತ್ತಾರೆ.
ಇವರು ಎಸ್ ಎಮ್ ಟಿ  ಪದವಿ ಪೂರ್ವ ಕಾಲೇಜು ಕೊಲ್ಲೂರು ವಿದ್ಯಾಸಂಸ್ಥೆಯ ವಿದ್ಯಾರ್ಥಿಯಾಗಿರುತ್ತಾರೆ.

ಇವರ ಈ ಅಮೋಘ ಸಾಧನೆಯೊಂದಿಗೆ ಗುರುಹಿರಿಯರ, ಹೆತ್ತವರ ಮತ್ತು ಊರಿನ ಕೀರ್ತಿ ಯನ್ನು ಹೆಚ್ಚಿಸಿದ್ದಾರೆ. ಇವರ ಈ ಸಾಧನೆ ಭಂಡಾರಿ ಸಮಾಜಕ್ಕೆ ಹೆಮ್ಮೆಯ ವಿಚಾರವಾಗಿದ್ದು , ಭಂಡಾರಿ ವಾರ್ತೆ ತುಂಬುಹೃದಯದಿಂದ ಅಭಿನಂದಿಸುತ್ತದೆ. ಶ್ರೀ.‌ವಿಘ್ನೇಶ್ ರವರ ಮುಂದಿನ ವಿದ್ಯಾಬ್ಯಾಸ ಮತ್ತು ಭವಿಷ್ಯ ಸುಖಕರವಾಗಿರಲಿ  ಎಂದು ಭಂಡಾರಿಕುಟುಂಬಗಳ ಮನೆ ಮನದ ಮಾತು ಭಂಡಾರಿ ವಾರ್ತೆ ಪ್ರಾರ್ಥಿಸುತ್ತದೆ. 

ಭಂಡಾರಿ ವಾರ್ತೆ

Leave a Reply

Your email address will not be published. Required fields are marked *