September 20, 2024

 

 

ಕುಂದಾಪುರ ತಾಲ್ಲೂಕಿನ, ಸ.ಹಿ.ಪ್ರಾ.ಶಾಲೆ ಗುಜ್ಜಾಡಿ ಇಲ್ಲಿ 8 ನೇ  ಓದುತ್ತಿರುವ ವಿನಯಚಂದ್ರ ಭಂಡಾರಿ ಇವರು ಶಿರೂರಿನಲ್ಲಿ ನಡೆದ ವಲಯಮಟ್ಟದ ಪ್ರತಿಭಾ ಕಾರಂಜಿಯ ಇಂಗ್ಲೀಷ್ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ(ಉಡುಪಿ) ಆಯ್ಕೆಯಾಗಿರುತ್ತಾರೆ. ಇವರು ಶ್ರೀಮತಿ ವೀಣಾ ಮತ್ತು ಶ್ರೀ ರವಿಚಂದ್ರ ಭಂಡಾರಿ ತ್ರಾಸಿ ಇವರ ಪುತ್ರ.

ಭಂಡಾರಿವಾರ್ತೆ ಟೀಮ್

Leave a Reply

Your email address will not be published. Required fields are marked *