February 23, 2025
marriage1

ಕುಂದಾಪುರ ತಾಲ್ಲೂಕು ಗುಜ್ಜಾಡಿ ಬೆಣ್ಗೆರೆ ಸಪ್ತಗಿರಿ ನಿಲಯದ ಶ್ರೀ ರವೀಂದ್ರ ಭಂಡಾರಿ ಮತ್ತು ಶ್ರೀಮತಿ ಸುಮಿತ್ರಾ ರವೀಂದ್ರ ಭಂಡಾರಿ ದಂಪತಿಗಳ ಪುತ್ರ ಹಾಗೂ ಬೆಂಗಳೂರುನಲ್ಲಿ ಇಂಜಿನಿಯರಾಗಿ ಕಾರ್ಯ ನಿರ್ವಹಿಸುತ್ತಿರುವ

ಚಿ॥ ಸೌ॥ ವಿನೂತ್


ತೀರ್ಥಹಳ್ಳಿ ತಾಲ್ಲೂಕು ಕೋಣಂದೂರು ಸಿ.ಕೆ.ರೋಡ್ ಶ್ರೀ ಗಣೇಶ್ ಭಂಡಾರಿ ಮತ್ತು ಶ್ರೀಮತಿ ಗಾಯತ್ರಿ ಗಣೇಶ್ ಭಂಡಾರಿ ದಂಪತಿಗಳ ಪುತ್ರಿ ಹಾಗೂ ತೀರ್ಥಹಳ್ಳಿಯಲ್ಲಿ ಉಪನ್ಯಾಸಕಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ

ಚಿ॥ ಸೌ ॥ ರಂಜಿತಾ

ಇವರು ಡಿಸೆಂಬರ್ 10 ನೇ ಗುರುವಾರದಂದು ಗಂಗೊಳ್ಳಿಯ ಶ್ರೀ ವೀರೇಶ್ ಮಾಂಗಲ್ಯ ಮಂದಿರದಲ್ಲಿ ಬಂಧು ಮಿತ್ರರ ಕುಟುಂಬಸ್ಥರ ಶುಭ ಶೀರ್ವಾದೊಂದಿಗೆ ತಮ್ಮ ದಾಂಪತ್ಯ ಜೀವನದ ಸಪ್ತಪದಿ ತುಳಿದ್ದರು. ನೂತನ ದಂಪತಿಗಳಿಗೆ ಭಗವಂತನ ಚಿರಕಾಲ ಸುಖ ಶಾಂತಿ ನೆಮ್ಮದಿಯ ಬದುಕನ್ನು ಕಲ್ಪಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆಯ ಶುಭ ಹಾರೈಕೆ.

ಭಂಡಾರಿ ವಾರ್ತೆ

Leave a Reply

Your email address will not be published. Required fields are marked *